ಈ ಸಂಜೆ News
-
ಮುಖ್ಯಾಂಶಗಳು ಮೋದಿ ಜನ್ಮ ದಿನಾಚರಣೆ ಪ್ರಶ್ನಿಸಿದ ಕಾಂಗ್ರೆಸ್
ಬೆಂಗಳೂರು, ಸೆ.11- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಯಾವ ಸಂಭ್ರಮಕ್ಕಾಗಿ ಮೂರು ದಿನಗಳ ಕಾಲ ಆಚರಣೆ ಮಾಡಲು ಬಿಜೆಪಿ ಮುಂದಾಗಿದೆ ಎಂದು...
-
ಮುಖ್ಯಾಂಶಗಳು ಕಲಬುರಗಿ ಮೈತ್ರಿ ವಿಚಾರ ಸಿಎಂ ಬೊಮ್ಮಾಯಿ ವಿವೇಚನೆಗೆ
ಬೆಂಗಳೂರು, ಸೆ.11- ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ...
-
ರಾಜ್ಯ ಸುದ್ದಿ ವಸತಿ ಗೃಹಕ್ಕಾಗಿ ಸಿಎಂ ಸುತ್ತ ಸಚಿವರ ಗಿರಕಿ
ಬೆಂಗಳೂರು, ಸೆ.11- ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ದುಂಬಾಲು ಬಿದ್ದಿದ್ದ ಸಚಿವರು ಇದೀಗ ಸರ್ಕಾರಿ ವಸತಿ ಗೃಹ ಗಿಟ್ಟಿಸಿಕೊಳ್ಳಲು ಬೆನ್ನು...
-
ಮುಖ್ಯಾಂಶಗಳು ಬೈಕ್ ಅಪಘಾತ : ಪ್ರಾಣಾಪಾಯದಿಂದ ಪಾರಾದ ತೆಲುಗು ನಟ ಸಾಯಿ ಧರ್ಮತೇಜ್..!
ಹೈದರಾಬಾದ್, ಸೆ.11- ಮೆಗಾಸ್ಟಾರ್ ಚಿರಂಜೀವಿ ತಂಗಿ ಮಗ ಹಾಗೂ ಟಾಲಿವುಡ್ ಸುಪ್ರೀಂ ಹೀರೋ ಸಾಯಿ ಧರ್ಮತೇಜ್ ರಸ್ತೆ ಅಪಘಾತದಲ್ಲಿ...
-
ಬೆಂಗಳೂರು ನಗರ ಕಳ್ಳತನ ಮಾಡಿದ ದ್ವಿಚಕ್ರ ಬಳಸಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಅಂದರ್
ಬೆಂಗಳೂರು, ಸೆ.11- ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳನ್ನೇ ಬಳಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಸರಗಳ್ಳನನ್ನು ತಿಲಕ್ನಗರ...
-
ರಾಜ್ಯ ಸುದ್ದಿ ಪರಿಸರ ರಕ್ಷಣೆಗೆ ಬಜೆಟ್ನಲ್ಲಿ ವಿಶೇಷ ಯೋಜನೆ : ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ.11- ಇತ್ತೀಚಿನ ದಿನಗಳಲ್ಲಿ ಪರಿಸರ ನಷ್ಟ ಹೆಚ್ಚಾಗುತ್ತಿದ್ದು, ಇದನ್ನು ಸರಿದೂಗಿಸಲು ಮುಂಬರುವ ಬಜೆಟ್ನಲ್ಲಿ ವಿಶೇಷ...
-
ರಾಜ್ಯ ಸುದ್ದಿ ಅಧಿವೇಶನದಲ್ಲಿ ಸಿಎಂಗೆ 'ಬೆಲೆ ಏರಿಕೆ' ಅಗ್ನಿಪರೀಕ್ಷೆ
ಬೆಂಗಳೂರು, ಸೆ.11- ಶತಕ ದಾಟಿ ಮುನ್ನುಗ್ಗಿ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತಿ ರುವ ಪೆಟ್ರೋಲ್ ಬೆಲೆ ಏರಿಕೆ, ನಿರುದ್ಯೋಗ,...
-
ರಾಷ್ಟ್ರೀಯ ಸುದ್ದಿ ಮುಂಬೈ ಮತ್ತು ಕೇರಳದಲ್ಲಿ ನಿರ್ಭಯಾ ಮಾದರಿ ಪೈಶಾಚಿಕ ಅತ್ಯಾಚಾರ
ಮುಂಬೈ,ಸೆ.11- ರಾಷ್ಟ್ರದ ವಾಣಿಜ್ಯ ನಗರಿ ಮುಂಬೈನಲ್ಲಿ ನಿರ್ಭಯಾ ಮಾದರಿಯ ಅಮಾನುಷ ಅತ್ಯಾಚಾರ ಪ್ರಕರಣವೊಂದು ನಡೆದಿದ್ದು, ದೇಶವೇ ಬೆಚ್ಚಿ...
-
ರಾಷ್ಟ್ರೀಯ ಸುದ್ದಿ BIG NEWS : ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ..!
ಅಹಮದಾಬಾದ್,ಸೆ.11-ಗುಜರಾತ್ನ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ತಮ್ಮ ಸ್ಥಾನಕ್ಕೆ ಇಂದು ದಿಢೀರ್ ರಾಜೀನಾಮೆ ನೀಡಿದ್ದಾರೆ. 2016ರ ಆಗಸ್ಟ್...
-
ರಾಜ್ಯ ಸುದ್ದಿ 'ಹಿಂದಿ ದಿವಸ್' ವಿರೋಧಿಸಿ ಕರಾಳ ದಿನಾಚರಣೆ : ವಾಟಾಳ್
ಬೆಂಗಳೂರು,ಸೆ.11- ಇದೇ 14ರಂದು ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ...
Loading...









