ವಿಜಯವಾಣಿ ಮುಖಪುಟ News
-
ಮುಖಪುಟ ವಿಧಾನಸಭಾಧ್ಯಕ್ಷ-ಸಭಾಪತಿಗೂ ಕರೊನಾ ಸೋಂಕು: ಹೊರಟ್ಟಿ ಕಿಮ್ಸ್ಗೆ ದಾಖಲು, ಕಾಗೇರಿ ಮನೆಯಲ್ಲೇ ಕ್ವಾರಂಟೈನ್..
ಬೆಂಗಳೂರು: ವಿಧಾನಸೌಧಕ್ಕೂ ವ್ಯಾಪಿಸಿರುವ ಕರೊನಾ ಸೋಂಕು ಇದೀಗ...
-
ಮುಖಪುಟ ಪ್ರಧಾನಿ ಮೋದಿಯವರ ಹತ್ತಿರದ ಸಂಬಂಧಿ ಕೋವಿಡ್ಗೆ ಬಲಿ; ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಕೊನೆಯುಸಿರು..
ನವದೆಹಲಿ: ಕರೊನಾ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಮೊದಲನೇ...
-
ಮುಖಪುಟ ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್ !
ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧ ನಟ ಸೋನು ಸೂದ್ ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ಚಾಚಿದ್ದಾರೆ. ಸೋನು ಸೂದ್ ಚಾರಿಟಬಲ್ ಟ್ರಸ್ಟ್...
-
ಮುಖಪುಟ ಆತಂಕ ಮೂಡಿಸಿದೆ ಡಬಲ್ ಮ್ಯೂಟೆಂಟ್ ವೈರಸ್!; ರಾಜ್ಯದಲ್ಲಿ 20 ಮಂದಿಯಲ್ಲಿ ಸೋಂಕು ದೃಢ..
ಬೆಂಗಳೂರು: ಕರೊನಾ ಎರಡನೆಯ ಅಲೆಯೇ ಭಯಾನಕವಾಗಿದೆ ಎಂದು ಜನರು ಅಂದುಕೊಳ್ಳುತ್ತಿರುವಾಗ ಇದೀಗ ಸಾರ್ವಜನಿಕರಲ್ಲಿ...
-
ಮುಖಪುಟ ಕೋವಿಡ್ ಪಾಸಿಟಿವ್ ಬಂದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ !
ಹುಬ್ಬಳ್ಳಿ: ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ಮನನೊಂದು ಇಲ್ಲಿನ ಕಿಮ್ಸ್ ಕ್ಯಾನ್ಸರ್ ವಿಭಾಗದಲ್ಲಿ...
-
ಮುಖಪುಟ ಅಂಜನಾದ್ರಿ ಆಂಜನೇಯನ ಜನ್ಮಸ್ಥಳವಲ್ಲ ಎಂದು ಹೇಳುವ ಟಿಟಿಡಿ ವಾದ ಸರಿಯಲ್ಲ
ಬೆಂಗಳೂರು: ಆಂಜನೇಯನ ಜನ್ಮಸ್ಥಳ ಕುರಿತಂತೆ ವಿವಾದ ಶುರುವಾಗಿದ್ದು, ಕರ್ನಾಟಕದ ಅಂಜನಾದ್ರಿಯನ್ನು ದಿಕ್ಕರಿಸಿ ತಿರುಪತಿ...
-
ಮುಖಪುಟ ಆಟೋದಲ್ಲಿ ಅಮ್ಮನ ಹೆಣ ಇಟ್ಟುಕೊಂಡು ಗೋಳಾಡಿದ ಮಗ! ತಾಯಿಯ ಸಾವಿಗೆ ಆಸ್ಪತ್ರೆಯೇ ಕಾರಣವೆಂಬ ಆರೋಪ
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆತಂದ ಮಗ, ಆಕೆಯನ್ನು...
-
ಮುಖಪುಟ ಶಾಕಿಂಗ್ ವಿಡಿಯೋ: ಕರೊನಾ ಪೀಡಿತ ಮಹಿಳೆ ಸಾವು, ವೈದ್ಯರನ್ನು ಅಟ್ಟಾಡಿಸಿಕೊಂಡು ಥಳಿಸಿದರು!
ನವದೆಹಲಿ: ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ್ದಕ್ಕೆ ಕರೊನಾ ಪೀಡಿತ ಮಹಿಳೆಯೊಬ್ಬಳು ಮೃತಪಟ್ಟಿದ್ದರಿಂದ...
-
ಮುಖಪುಟ ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು!; ಈ ಕಳ್ಳ 'ಚಪಾತಿ-ಮೀನು'ಗಳಿಗೆ ಇದೇ ನಿಸೂರು..!!!
ಬೆಂಗಳೂರು: ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು. ಏಕೆಂದರೆ...
-
ಮುಖಪುಟ ಪವಿತ್ರ ಸ್ಥಳದಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಜೋಡಿ! ಬೆನ್ನ ಹಿಂದೆ ಬಿದ್ದ ಪೊಲೀಸರು
ಜಕಾರ್ತಾ: ರಷ್ಯಾ ಮೂಲದ ನೀಲಿ ತಾರೆಯೊಬ್ಬರು ಸ್ಟಾರ್ ಒಬ್ಬರು ತಮ್ಮ ಪಾರ್ಟ್ನರ್ ಜತೆ ಇಂಡೋನೇಷಿಯಾದ ಪವಿತ್ರ...
-
ಮುಖಪುಟ ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ; ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಪೂರಕ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು: ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ...
-
ಮುಖಪುಟ ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ 'ಕಾರಣಪುರುಷ' ಯಾರಂತ ಕೇಳಿದರೆ ಯಾರೂ ಇಲ್ಲ!
ನವದೆಹಲಿ: ಜಗತ್ತಿನಾದ್ಯಂತ ಕರೊನಾ ಹಾವಳಿ ಇಟ್ಟಿದ್ದರೂ ಈ ಊರಲ್ಲಿ ಮಾತ್ರ ಒಂದೇ ಒಂದು ಕರೊನಾ ಸೋಂಕಿನ...
-
ಮುಖಪುಟ ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..
ನೀಲಗಿರಿ ನಮ್ಮ ರಾಜ್ಯಕ್ಕೆ ಬಂದದ್ದು ಅಂದಾಜು 1790ರಲ್ಲಿ. ಟಿಪ್ಪು ಸುಲ್ತಾನ್ ನಂದಿಬೆಟ್ಟದಲ್ಲಿ ನೀಲಗಿರಿ...
-
ಮುಖಪುಟ ಮೇ 2 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದ ಆಯೋಗ
ನವದೆಹಲಿ: ಮೇ 2 ರಂದು ಪಂಚರಾಜ್ಯಗಳ (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ) ವಿಧಾನಸಭೆ...
-
ಮುಖಪುಟ ಮಹಿಳೆಯೊಬ್ಬರ ಪತಿಗೆ ಜೀವ ನೀಡಲು ತಮ್ಮ ಬದುಕನ್ನು ಬಲಿಕೊಟ್ಟು ಕೊನೆಯುಸಿರೆಳೆದ ಆರ್ಎಸ್ಎಸ್ ಕಾರ್ಯಕರ್ತ
ನಾಗ್ಪುರ: ಕರೊನಾದಿಂದಾಗಿ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು… ಆಸ್ಪತ್ರೆಯಲ್ಲಿ...
-
ಮುಖಪುಟ ನಟ ಕೋಮಲ್ಗೂ ಕಾಡಿತ್ತು ಕರೊನಾ! ತಮ್ಮ ಉಳಿಯೋದಕ್ಕೆ ಕಾರಣ ಬಿಚ್ಚಿಟ್ಟ ಜಗ್ಗೇಶ್
ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಚಿತ್ರರಂಗದ ಅನೇಕರು ಸೋಂಕಿಗೆ ತುತ್ತಾಗಿರುವ ವರದಿಗಳು...
-
ಮುಖಪುಟ ರೈಲ್ವೆ ಸಚಿವಾಲಯದ ಅಧೀನ ಸಂಸ್ಥೆ ರೈಟ್ಸ್ನಲ್ಲಿ 146 ಅಪ್ರೆಂಟಿಸ್ಶಿಪ್ ತರಬೇತಿಗೆ ಅರ್ಜಿ ಆಹ್ವಾನ
ರೈಲ್ವೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರೈಲ್ ಇಂಡಿಯಾ ಟೆಕ್ನಿಕಲ್ ಆಯಂಡ್...
-
ಮುಖಪುಟ ಒಂದೇ ಆಯಂಬುಲೆನ್ಸ್ನೊಳಗೆ 22 ಕರೊನಾ ಸೋಂಕಿತರ ಹೆಣ! ವಿಡಿಯೋ ಮಾಡಲು ಬಿಡದೆ ಮೊಬೈಲ್ ಕಿತ್ತುಕೊಂಡ ಪೊಲೀಸರು
ಮುಂಬೈ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ....
-
ಮುಖಪುಟ 19 ವರ್ಷದ ಮಗಳ ಹೆಣವನ್ನು ಬೈಕ್ನಲ್ಲೇ ಹೊತ್ತೊಯ್ದ ಅಪ್ಪ! ಕಣ್ಣೀರು ತರಿಸುತ್ತೆ ಈ ತಂದೆಯ ಕಥೆ
ಲಖನೌ: ಅನಾರೋಗ್ಯದಿಂದ ಬಳಲುತ್ತಿದ್ದ 19 ವರ್ಷದ ಮಗಳನ್ನು ತಂದೆ ಬೈಕ್ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಅದಾದ...
-
ಮುಖಪುಟ ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ.
ಬೆಂಗಳೂರು: ಏಪ್ರಿಲ್ 14ರಂದು ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ 'ಇಬ್ಬರಿಗೂ ಕೋವಿಡ್ ಸೋಂಕು ತಗುಲಿದೆ'...
-
ಮುಖಪುಟ ಸೂಕ್ತ ಸಮಯದಲ್ಲಿ ಸಿಗದ ಆಂಬುಲೆನ್ಸ್: ಬೈಕ್ ಮೇಲೆ ಮಹಿಳೆ ಶವ ಕೊಂಡೊಯ್ದು ಅಂತ್ಯಕ್ರಿಯೆ
ವಿಜಯವಾಡ: ಭಾರತ ಹಿಂದೆಂದು ಕಾಣದಂತಹ ಕಠೋರ ಪರಿಸ್ಥಿತಿಯನ್ನು ಮಹಾಮಾರಿ ಕರೊನಾ ವೈರಸ್ ತಂದಿಟ್ಟಿದೆ. ದೇಶದ...
-
ಮುಖಪುಟ ಇದು 'ಪಾಸಿಟಿವ್' ಸಪ್ತಪದಿ: ಕರೊನಾ ಬಂದರೂ ಡೋಂಟ್ ಕೇರ್- ನಡೆಯಿತು ಹೀಗೊಂದು ಮದುವೆ.
ಭೋಪಾಲ್: ಕರೊನಾ ಹಿನ್ನೆಲೆಯಲ್ಲಿ ಮದುವೆ ಮನೆಗಳಿಗೆ ಷರತ್ತು ವಿಧಿಸಲಾಗಿದೆ. ಆದರೆ ಮದುಮಕ್ಕಳಿಗೇ ಕರೊನಾ...
-
ಮುಖಪುಟ ಹನುಮ ಜಯಂತಿ: ಕೋವಿಡ್ ವಿಘ್ನ ಪರಿಹಾರಿಕ್ಕೆ ಹನುಮಾನ್ ಚಾಲೀಸ ಪಠಿಸಲು ವೆಂಕಟೇಶ್ ಪ್ರಸಾದ್ ಸಲಹೆ
ನವದೆಹಲಿ: ಮಹಾಮಾರಿ ಕರೊನಾ ವೈರಸ್ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಹನುಮ ಜಯಂತಿಯನ್ನು ತುಂಬಾ...
-
ಮುಖಪುಟ ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ
ಬೆಂಗಳೂರು: ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಕರೊನಾ 2ನೇ ಅಲೆ ಚಿತ್ರರಂಗದ ಮೇಲೂ ಕರಿನೆರಳನ್ನು ಬೀಳಿಸಿದೆ....
-
ಮುಖಪುಟ ಐಪಿಎಲ್ ಆಟಗಾರರ ಮೇಲೆ ಕರೊನಾ ಕರಿನೆರಳು- ಯಾರೇ ಹೋದರೂ ಡೋಂಟ್ ಕೇರ್ ಎಂದ ಬಿಸಿಸಿಐ
ಚೆನ್ನೈ: ಕರೊನಾದ ಕರಿನೆರಳು ಎಲ್ಲೆಡೆಯೂ ವ್ಯಾಪಿಸಿರುವ ಹೊತ್ತಿನಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)...
-
ಮುಖಪುಟ ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ
ಹೈದರಾಬಾದ್: ಹೈದರಾಬಾದ್ನ ಒಂದೇ ಕ್ಷೇತ್ರದ ವಿವಿಧ ಭಾಗಗಳಿಂದ ನಾಲ್ವರು ಮಹಿಳೆಯರು...
-
ಮುಖಪುಟ ದೇಹದ ವಿವಿಧ ಭಾಗದಲ್ಲಿರುವ ಮಚ್ಚೆ ಹಿಂದಿನ ರಹಸ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ..!
ನವದೆಹಲಿ: ಹುಟ್ಟಿದಾಗಿನಿಂದ ಕೆಲವರಿಗೆ ದೇಹದಲ್ಲಿ ಗುರುತುಗಳು ಇರುವುದನ್ನು ಕಂಡಿದ್ದೇವೆ. ಅದನ್ನು ಮಚ್ಚೆ...
-
ಮುಖಪುಟ ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್ಗೆ!
ಭೋಪಾಲ್: ಕರೊನಾದ ಅಟ್ಟಹಾಸ ಮಿತಿಮೀರಿರುವ ಈ ದಿನಗಳಲ್ಲಿ ಎಲ್ಲೆಲ್ಲೂ ಆಕ್ಸಿಜನ್ ಕೊರತೆ ಇದೆ....
-
ಮುಖಪುಟ ಭೂಗತ ಪಾತಕಿ ಛೋಟಾ ರಾಜನ್ಗೆ ಕರೊನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು
ಮುಂಬೈ: ಭೂಗತ ಪಾತಕಿ ಛೋಟಾ ರಾಜನ್(61)ಗೆ ಕರೊನಾ ಸೋಂಕು ತಗುಲಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 2015ರಲ್ಲಿ...
-
ಮುಖಪುಟ ಕೆಕೆಆರ್ ತಂಡದ ಕೋಡ್ ವರ್ಡ್ ರಹಸ್ಯ ಬಿಚ್ಚಿಟ್ಟು ತೀವ್ರ ಅಸಮಾಧಾನ ಹೊರಹಾಕಿದ ವೀರೂ!
ನವದೆಹಲಿ: ಸೋಮವಾರ (ಏಪ್ರಿಲ್ 26) ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್), ಬಳಸಿದ...





























