ದುಷ್ಕರ್ಮಿಗಳಿಂದ ಮಹಿಳೆಯೋರ್ವಳನ್ನು ಚೂಪಾದ ಕಂಬಿಯಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ನಗರದ ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದಿದೆ. ಆಪ್ರೀನ್ ಖಾನಂ ಎಂಬ ಮಹಿಳೆ ಕೊಲೆ ಮಾಡಿ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮಹಿಳೆಯ ಪತಿ ಬೀಗ ಹೊಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Share

