ಭವಿಷ್ಯದ ಬೆಳಕಾಗಲಿ!
ಎಲ್ಲರ ಒಳಗೊಳ್ಳುವ
ಎಲ್ಲರ ಹಿತ ಅಭ್ಯುದಯದ
ಹೊಸ ದೇಶ ಕಟ್ಟುವುದಾಗಿ
ಗುಡುಗುತಿದೆ ಜೆನ್ ಝೀ ಪಡೆ!
ಈ ನಡೆ, ಭವಿಷ್ಯದ ಬೆಳಕಾಗಲಿ
ನಿರಾಶೆಯ ಕಾರ್ಮೋಡದಲಿ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು
ಭವಿಷ್ಯದ ಬೆಳಕಾಗಲಿ!
ಎಲ್ಲರ ಒಳಗೊಳ್ಳುವ
ಎಲ್ಲರ ಹಿತ ಅಭ್ಯುದಯದ
ಹೊಸ ದೇಶ ಕಟ್ಟುವುದಾಗಿ
ಗುಡುಗುತಿದೆ ಜೆನ್ ಝೀ ಪಡೆ!
ಈ ನಡೆ, ಭವಿಷ್ಯದ ಬೆಳಕಾಗಲಿ
ನಿರಾಶೆಯ ಕಾರ್ಮೋಡದಲಿ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು