-ನುಲಿಯಚಂದಯ್ಯಅವರ ವಚನ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನುಡಿದಮಾತಿಂಗೆತಡಬಡಬಂದಲ್ಲಿ
ನುಡಿದಭಾಷೆಗೆಭಂಗನೋಡಾ.
ಹಿಡಿದಕುಳಕ್ಕೆಹಾನಿಬಂದಲ್ಲಿ
ಒಡಲನಿರಿಸುವದೆಭಂಗನೋಡಯ್ಯಾ.
ಇದುಕಾರಣನಡೆನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂತಪ್ಪನೊಳಕ್ಕೊಳ್ಳಕಾಣಾಮಡಿವಾಳಯ್ಯಾ.
-ನುಲಿಯಚಂದಯ್ಯ

