
ಪ್ರಾದೇಶಿಕ ಸುದ್ದಿ
-
ಕರಾವಳಿ ಸಿಸಿಬಿ ಪೊಲೀಸರಿಂದ ಐಶಾರಾಮಿ ಕಾರು ಮಾರಾಟ ಪ್ರಕರಣ: ಇನ್ಸ್ಪೆಕ್ಟರ್ ರಾಮಕೃಷ್ಣ, ಕಬ್ಬಾಳ್ರಾಜ್ ಅಮಾನತು
ಮಂಗಳೂರು : ವಂಚನೆ ಕೇಸ್ ವೊಂದರಲ್ಲಿ ವಶಕ್ಕೆ ಪಡೆದಿದ್ದ ಐಶಾರಾಮಿ ವಾಹನಗಳನ್ನು ಮಾರಾಟ ಮಾಡಿದ...
-
ಕರಾವಳಿ ಫಲಾಹ್ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ
ಮಂಗಳೂರು : ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ 2019- 2020 ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಸತತ ಮೂರನೇ ಬಾರಿಗೆ ಶೇ 100 ಫಲಿತಾಂಶ...
-
ಕರಾವಳಿ ಮಂಗಳೂರು : ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೊರಿಯಲ್ ಆಡಿಟೋರಿಯಂ, ಈಜುಕೊಳ ಉದ್ಘಾಟನೆ
ಮಂಗಳೂರು : ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ರೇಷ್ಮಾ ಮೆಮೊರಿಯಲ್ ಆಡಿಟೋರಿಯಂನ್ನು...
-
ಕರಾವಳಿ ಫೆ. 28 : ಅಳೇಕಲದಲ್ಲಿ ರಕ್ತದಾನ ಶಿಬಿರ
ಉಳ್ಳಾಲ : ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ಫೆ. 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯ ತನಕ ಅಳೇಕಲದ ಮದನಿ ಪಿ.ಯು ಕಾಲೇಜು ಸಭಾಂಗಣದಲ್ಲಿ ರಕ್ತದಾನ ಶಿಬಿರ...
-
ಕರಾವಳಿ ಜೋಕಟ್ಟೆ : ಜೆ. ಮುಹಮ್ಮದ್ ಹಾಜಿ ನಿಧನ
ಮಂಗಳೂರು : ಜೋಕಟ್ಟೆ ಹೊಸ ಮಸೀದಿಯ ಮಾಜಿ ಅಧ್ಯಕ್ಷ ಜೆ. ಮುಹಮ್ಮದ್ ಹಾಜಿ (72) ಶುಕ್ರವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ...
-
ಕರಾವಳಿ ಹೆಲ್ತ್, ಟೆಂಪಲ್ ಟೂರಿಸಂ ಪೂರಕ ಯೋಜನೆ: ಸಚಿವ ಯೋಗೇಶ್ವರ್
ಮಂಗಳೂರು, ಫೆ. 26: ಕರಾವಳಿ ಯಲ್ಲಿ ಹೆಲ್ತ್ ಟೂರಿಸಂ, ಟೆಂಪಲ್ ಟೂರಿಸಂಗೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಪಿಲಿಕುಳವನ್ನು ಒಳಗೊಂಡು ದ.ಕ....
-
ಕರಾವಳಿ ಎನ್ಎಂಪಿಟಿ, ವಿವಿಧ ಸಂಸ್ಥೆಗಳ ನಡುವೆ ವ್ಯವಹಾರ ಒಪ್ಪಂದ: 100 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಗೆ ಅನುಮತಿ
ಮಂಗಳೂರು, ಫೆ. 26: ಎನ್ಎಂಪಿಟಿ ಹಾಗೂ ವಿವಿಧ ಸಂಸ್ಥೆಗಳ ನಡುವೆ ವ್ಯವಹಾರ ಒಪ್ಪಂದದ ಜತೆಗೆ 100 ಕೋಟಿ...
-
ಕರಾವಳಿ ಯುವಕನಿಗೆ ತಂಡದಿಂದ ಹಲ್ಲೆ: ದೂರು ದಾಖಲು
ಉಳ್ಳಾಲ: ಹಳೆ ವೈಷಮ್ಯಕ್ಕೆ ಸಂಬಂಧಿಸಿ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿರೋಡ್ ಸಮೀಪ ಶುಕ್ರವಾರ ತಡರಾತ್ರಿ ವೇಳೆ...
-
ಕರಾವಳಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ
ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾರ್ಚ್ ತಿಂಗಳಲ್ಲಿ ದ.ಕ...
-
ಕರಾವಳಿ ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು : ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಉಪ್ಪಿನಂಗಡಿ : ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು ಬೈಲ್ ಇದರ 2021-22 ನೇ ಸಾಲಿನ ಮಹಾಸಭೆಯು ಆತೂರು ಭೈಲ್ ನಲ್ಲಿ ನಡೆಯಿತು....

Loading...