Cinisuddi News
-
ಪ್ರಮುಖ ಸುದ್ದಿಗಳು "ಕದ್ದ ಚಿತ್ರ"ದ ಟೈಟಲ್ ಪ್ರೊಮೊ ಬಿಡುಗಡೆ
ಹೊಸತನ ವಿಭಿನ್ನತೆ ನಿರೀಕ್ಷಿಸುವ ಸಿನಿಮಾ ಪ್ರಿಯರಿಗಾಗಿಯೇ ಹಲವಾರು ತಂಡಗಳು ವಿಶೇಷ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗ...
-
ಪ್ರಮುಖ ಸುದ್ದಿಗಳು "ಮೂವಿ ಗ್ಯಾರೇಜ್" ಓಟಿಟಿ ಪ್ಲಾಟ್ ಫಾರಂ ಲೋಕಾರ್ಪಣೆ
ಡಿಜಿಟಲೀಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸುಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ...
-
ಪ್ರಮುಖ ಸುದ್ದಿಗಳು "ಲಂಕೆ"ಯಲ್ಲಿ ಯೋಗಿಯ ಹವಾ (ಚಿತ್ರ ವಿಮರ್ಶೆ)
ರೇಟಿಂಗ್ : 4/5 ಚಿತ್ರ : ಲಂಕೆ ನಿರ್ದೇಶಕ : ರಾಮ್ ಪ್ರಸಾದ್ ನಿರ್ಮಾಪಕರು : ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಸಂಗೀತ: ಕಾರ್ತಿಕ್ ಶರ್ಮಾ ಛಾಯಾಗ್ರಹಕ :...
-
ಪ್ರಮುಖ ಸುದ್ದಿಗಳು ಅಕ್ಟೋಬರ್ ನಲ್ಲಿ ಶಿವಾಜಿ ಸುರತ್ಕಲ್-2 ಚಿತ್ರದ ಶೂಟಿಂಗ್ ಆರಂಭ
ಕಳೆದ ವರ್ಷ ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಬಿಡುಗಡೆಗೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಈಗ ಅದೇ ತಂಡ ಭಾಗ -2...
-
ಪ್ರಮುಖ ಸುದ್ದಿಗಳು ನಟಿ ಅನಿತಾ ಭಟ್ ಈಗ "ಸಮುದ್ರಂ" ನಿರ್ಮಾಪಕಿ
ಚಂದನವನದ ಪ್ರತಿಭಾನ್ವಿತ ನಟಿ ಅನಿತಾ ಭಟ್ ಮತ್ತೆ ಸಿನಿಮಾವೊಂದರ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಸದ್ದೇ ಇಲ್ಲದೆ ಒಂದು ಸಿನಿಮಾದ ಲೀಡ್ ರೋಲಿನಲ್ಲಿ...
-
ಪ್ರಮುಖ ಸುದ್ದಿಗಳು ಲವ್ ಮಿ or ಹೇಟ್ ಮಿ" ಚಿತ್ರ ಶುಭಾರಂಭ
ಗೌರಿ ಗಣೇಶ ಹಬ್ಬದ ಈ ಸಂದರ್ಭದಲ್ಲಿ ಹಲವಾರು ಚಿತ್ರಗಳ ಸದ್ದಿಲ್ಲದೆ ಚಿತ್ರಗಳು ಸೆಟ್ಟೇರುತ್ತಿದೆ. ಆ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದ...
-
ಪ್ರಮುಖ ಸುದ್ದಿಗಳು ಗೌರಿ ಗಣೇಶ ಹಬ್ಬದಂದು "1975" ಚಿತ್ರಕ್ಕೆ ಚಾಲನೆ
ಕೊರೋನಾ ಛಾಯೆಯ ನಡುವೆಯೂ ಗೌರಿ ಗಣೇಶ ಹಬ್ಬ ಸಂಭ್ರಮದಿಂದ ನೆರವೇರಿದೆ. ಈ ಹೊತ್ತಿನಲ್ಲಿ ಚಿತ್ರರಂಗದಲ್ಲಿಯೂ ಆಶಾವಾದ ಚಿಗುರು ಮೂಡಿಕೊಂಡಿದೆ. ಒಂದಷ್ಟು ಹೊಸಾ...
-
ಪ್ರಮುಖ ಸುದ್ದಿಗಳು "The Colour Of ಟೊಮೆಟೊ" ಟೈಟಲ್ ಟೀಸರ್ ಲಾಂಚ್
ಚಂದನವನದಲ್ಲಿ ವಿಭಿನ್ನ ಬಗೆಯ ನಮ್ಮ ನೆಲದ ಸೊಗಡು , ಭಾಷೆ ಕುರಿತಾದಂತ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ ಬರುತ್ತಿರುತ್ತವೆ. ಆ ನಿಟ್ಟಿನಲ್ಲಿ ಈ ಬಾರಿ ಕೋಲಾರ...
-
ಪ್ರಮುಖ ಸುದ್ದಿಗಳು "ಗಾಂಧಿ ಮತ್ತು ನೋಟು" ಟ್ರೇಲರ್ ಲಾಂಚ್ ಮಾಡಿದ ಶಿವಣ್ಣ
ಚಂದನವನದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದಂಥ ಸಾಹಿತಿ , ನಿರ್ದೇಶಕ ಹಾಗೂ ನಟ ವಿ.ನಾಗೇಂದ್ರಪ್ರಸಾದ್ ರವರ ಪುತ್ರಿ ದಿವಿಜಾ ನಾಗೇಂದ್ರಪ್ರಸಾದ್...
-
ಪ್ರಮುಖ ಸುದ್ದಿಗಳು ಇದೇ 17ಕ್ಕೆ "ಜಿಗ್ರಿದೋಸ್ತ್" ಚಿತ್ರ ಬಿಡುಗಡೆ
ಕರೋನಾ ಹಾವಳಿಯಿಂದ ಚಿತ್ರರಂಗ ಈಗ ತಕ್ಕಮಟ್ಟಿಗೆ ಉಸಿರಾಡತೊಡಗಿದೆ. ಸರ್ಕಾರದಿಂದ 50% ಚಿತ್ರಮಂದಿರ ಪ್ರದರ್ಶನಕ್ಕೆ ಅನುಮತಿ ಸಿಕ್ಕುತ್ತಿದ್ದ ಹಾಗೇ...
Loading...




