
ಪ್ರಾದೇಶಿಕ ಸುದ್ದಿ
-
ಕರಾವಳಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ ನಿಧನ
ಉಡುಪಿ, ಫೆ.26: ಉದ್ಯಾವರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ...
-
ಕರಾವಳಿ ಬೆಳ್ತಂಗಡಿಯ ವಿಶಿಷ್ಟ ಸಾಧಕಿ ಸಾಬೀತಾ ಮೋನಿಸ್ ರಿಗೆ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ
ಹೆತ್ತವರೊಂದಿಗೆ ಸಾಬೀತಾ ಮೋನಿಸ್ ಬೆಳ್ತಂಗಡಿ, ಫೆ.26: ಬೆಳ್ತಂಗಡಿಯ ವಿಶಿಷ್ಟ ಸಾಧಕಿ ಸಾಬೀತಾ ಮೋನಿಸ್ 2021ನೇ...
-
ಮುಖಪುಟ ಸಿವಿಲ್ ನ್ಯಾಯಾಧೀಶರಾದ ಧರ್ಮಸ್ಥಳದ ಚೇತನಾ
ಮಂಗಳೂರು, ಫೆ.26: ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಾಲಿನ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಧರ್ಮಸ್ಥಳದ ನಾರ್ಯ ನಿವಾಸಿ ಚೇತನಾ...
-
ಕರಾವಳಿ ಫೆ. 26ರಂದು ಕುಂಬ್ರ ಮರ್ಕಝ್ ಸಮ್ಮೇಳನ: ಎ.ಪಿ.ಉಸ್ತಾದ್ ಮುಖ್ಯ ಅತಿಥಿ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕ ಹಾಗೂ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆದ...
-
ಕರಾವಳಿ ಮುಫತ್ತಿಸ್ ಆತೂರು ಸಅದ್ ಮುಸ್ಲಿಯಾರ್ ನಿಧನ
ಮಂಳೂರು, ಫೆ. 25: ಮೂಲತಃ ಉಪ್ಪಿನಂಗಡಿ ಸಮೀಪದ ಆತೂರಿನ ಪ್ರಸ್ತುತ ನಗರ ಹೊರವಲಯದ ಬೋಂದೆಲ್ ನಿವಾಸಿ ಮುಫತ್ತಿಸ್ ಆತೂರ್ ಸಅದ್ ಮುಸ್ಲಿಯಾರ್ (59) ಗುರುವಾರ...
-
ಕರಾವಳಿ ಯುನಿವೆಫ್ ಸದಸ್ಯತ್ವ ಅಭಿಯಾನದ ಅಂಗವಾಗಿ 'ಯುವ ಮಿಲನ ವಿಚಾರ ಮಂಥನ'
ಮಂಗಳೂರು : ಯುನಿವೆಫ್ ಕರ್ನಾಟಕ 2021ರ ಫೆ. 26 ರಿಂದ ಎಪ್ರಿಲ್ 2 ರ ತನಕ "ಬದಲಾವಣೆಗಾಗಿ ನಾನು" ಎಂಬ ಶೀರ್ಷಿಕೆಯಲ್ಲಿ ಹಮ್ಮಿಕೊಂಡಿರುವ...
-
ಕರಾವಳಿ ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು, ಫೆ.25: ಹಿರಿಯನಾಗರಿಕರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಗಳಿಗೆ...
-
ಕರಾವಳಿ ಮಂಗಳೂರು ವಿ.ವಿ.: ಪಿ.ಎಚ್.ಡಿ ನಿಯಮಗಳ ಪರಿಷ್ಕರಣೆ
ಮಂಗಳೂರು, ಫೆ. 25: ಮಂಗಳೂರು ವಿಶ್ವವಿದ್ಯಾನಿಲಯದ 2021ನೆ ಸಾಲಿನಲ್ಲಿ ಪರಿಷ್ಕೃತ ಪಿಎಚ್ ಡಿ ನಿಯಮಗಳಿಗೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು. ಮಂಗಳೂರು...
-
ಮುಖಪುಟ ಸಹಕಾರಿ ಕ್ಷೇತ್ರದ ಧುರೀಣ ರಮೇಶ್ ಶೆಟ್ಟರಿಗೆ ಜೀವ ಬೆದರಿಕೆ, ವಾಹನ ಜಖಂ: ದೂರು ದಾಖಲು
ಉಡುಪಿ, ಫೆ. 25: ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಉಪ್ಪೂರು ಸೊಸೈಟಿಯ ಅಧ್ಯಕ್ಷ ಹಾಗೂ ಹಾವಂಜೆ ಗ್ರಾಪಂ ಸದಸ್ಯರಾದ...
-
ಕರಾವಳಿ ದ.ಕ.ಜಿಲ್ಲೆ : 24 ಮಂದಿಗೆ ಕೊರೋನ ಸೋಂಕು
ಮಂಗಳೂರು, ಫೆ. 25: ದ.ಕ. ಜಿಲ್ಲೆಯಲ್ಲಿ 24 ಮಂದಿ ಕೊರೋನ ಸೋಂಕು ತಗುಲಿದ್ದು, 22 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿನ 34,374 ಸೋಂಕಿತರ ಪೈಕಿ 33,429 ಮಂದಿ...

Loading...