ಬೆಳಗಾವಿ: ತಂದೆಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದರ ಕಾರಣದಿಂದಾಗಿ, ಆತನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿದ ಸಂಬಂಧ, ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ರಾಜ್ಯ ಸರ್ಕಾರದಿಂದ 'ರಸ್ತೆ ಸುರಕ್ಷತಾ ಪ್ರಾಧಿಕಾರ'ದ ಸಮಗ್ರ 'ಕ್ರಿಯಾ ಯೋಜನೆ'ಗೆ '300 ಕೋಟಿ ಅನುದಾನ' ಬಿಡುಗಡೆ
ಬೆಳಗಾವಿಯ ಘಟಪ್ರಭಾ ಪೊಲೀಸ್ ಠಾಣೆಯ ಪೇದೆ ಶಿವಾನಂದ ಪತ್ತಾರ ಅವರನ್ನು ಎಸ್ಪಿ ಅಮಾನತುಗೊಳಿಸಿ ಆದೇಶಿದ್ದಾರೆ.
ಈ ಆರೋಪದ ಹಿನ್ನಲೆಯಲ್ಲಿ, ಬೆಳಗಾವಿಯ ಘಟಪ್ರಭಾ ಪೊಲೀಸ್ ಠಾಣೆಯ ಪೇದೆಯಾಗಿದ್ದಂತ ಶಿವಾನಂದ ಪತ್ತಾರ ಅವರನ್ನು ಎಸ್ಪಿ ಅಮಾನತಗೊಳಿಸಲಾಗಿದೆ.

