Dailyhunt
ಕಲ್ಪತರು ನಾಡಿನಲ್ಲಿ  ಸಾಮೂಹಿಕ ಸೀಮಂತ | ಗರ್ಭಿಣಿಯರಿಗೆ ಮಡಿಲು ತುಂಬಿದ ಹೆಬ್ಬಾಳ್ಕರ್

ಕಲ್ಪತರು ನಾಡಿನಲ್ಲಿ ಸಾಮೂಹಿಕ ಸೀಮಂತ | ಗರ್ಭಿಣಿಯರಿಗೆ ಮಡಿಲು ತುಂಬಿದ ಹೆಬ್ಬಾಳ್ಕರ್

Karnatakanewsbeat 4 months ago

ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತದಲ್ಲಿ ಮಡಿಲು ತುಂಬಿದ್ದಾರೆ. ಅಲ್ಲದೇ ಪುಟ್ಟ ಮಕ್ಕಳಿಗೆ ಅನ್ನಪ್ರಾಶನ ನೆರವೇರಿಸಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬಾಲಭವನ ಆವರಣದಲ್ಲಿ ನಡೆದ ಕಾರ್ಯಕ್ರಮ ಇದಾಗಿದ್ದು, ವೇದಿಕೆಗೆ ಆಗಮಿಸ್ತಿದ್ದಂತೆ ಸಚಿವೆಗೆ ಪುಷ್ಪ ಎರೆಚುತ್ತಾ ಅದ್ದೂರಿ ಸ್ವಾಗತ ಮಾಡಲಾಯಿತು.

ಬಳಿಕ ಐ ಇ ಸಿ ಪರಿಕರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಡಿಸಿ ಶುಭಕಲ್ಯಾಣ್ ಸೇರಿ ಹಲವಾರು ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ : ಕಾರವಾರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ | ಅಂಕೋಲಾ-ಯಲ್ಲಾಪುರ ‌ಹೆದ್ದಾರಿ ಸಂಚಾರ ಬಂದ್

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat