Padma Bhushan Award ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ
ಶತಾವಧಾನಿ ಆರ್.ಗಣೇಶ್ ಅವರು
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವ ಸರಸ್ವತಿಪುತ್ರ
ಡಾ.ಶತಾವಧಾನಿ ಆರ್.ಗಣೇಶ್.
ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ
ವಿಶೇಷ ಸಮಾರಂಭದಲ್ಲಿ
ಶ್ರೀಗಣೇಶ್ ಅವರು ಪ್ರಶಸ್ತಿ ಮತ್ತು ಪ್ರಮಾಣಪತ್ರ ಸ್ವೀಕರಿಸಿದರು
