News Alert 24 x 7 News
-
ಟಾಪ್ ಮಹಿಳಾ ಶಿಕ್ಷಣಕ್ಕೆ ನಿಯಮ ಘೋಷಿಸಿದ ತಾಲಿಬಾನ್!
ಕಾಬೂಲ್ : ಆಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆಯಾಗಿದೆ. ಹೀಗಾಗಿ ಅಲ್ಲಿನ ಅಟ್ಟಹಾಸ ಹೇಳತೀರದಾಗಿದೆ. ಪುರುಷ ಮತ್ತು ಮಹಿಳಾ...
-
ಟಾಪ್ ಫಿರೋಜಾಬಾದ್ ನಲ್ಲಿ ಕಾಣಿಸಿಕೊಂಡ ವಿಚಿತ್ರ ಜ್ವರ!
ಆಗ್ರಾ : ಫಿರೋಜಾಬಾದ್ ನಲ್ಲಿ ಸುಮಾರು 12 ಸಾವಿರ ವ್ಯಕ್ತಿಗಳು ನಿಗೂಢ ಜ್ವರದಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಜ್ವರ...
-
ಟಾಪ್ ಕಾರ್ಗಿಲ್ ನಲ್ಲಿ ಭೂಕಂಪನದ ಅನುಭವ
ಲಡಾಖ್ : ಕಾರ್ಗಿಲ್ ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಹೇಳಿದೆ. ಸೋಮವಾರ ಬೆಳಿಗ್ಗೆ 9.16ರ...
-
ಟಾಪ್ ಯುಎಸ್ ಓಪನ್ ನಲ್ಲಿ ಮಡ್ವೆಡೆವ್ ಗೆ ಗೆಲುವು!
ನ್ಯೂಯಾರ್ಕ್ : ಯುಎಸ್ ಓಪನ್ ಫೈನಲ್ ನಲ್ಲಿ ಜಾಕೋವಿಚ್ ನಿರಾಸೆ ಅನುಭವಿಸಿದ್ದಾರೆ. ನೇರ ಸೆಟ್ ಗಳ ಮೂಲಕ ಡ್ಯಾನಿಲ್ ಮೆಡ್ವೆಡೆವ್ ಪುರುಷರ ಸಿಂಗಲ್ಸ್ ಪ್ರಶಸ್ತಿ...
-
ಟಾಪ್ ಕಾಂಗ್ರೆಸ್ ಭಯೋತ್ಪಾದನೆಯ ತಾಯಿ - ಯೋಗಿ ಆದಿತ್ಯನಾಥ್!
ಕುಶಿನಗರ್ : ಕಾಂಗ್ರೆಸ್ ಭಯೋತ್ಪಾದನೆಯ ತಾಯಿ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ...
-
ಟಾಪ್ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವರೇ ರೋಹಿತ್?
ನವದೆಹಲಿ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕೊಕ್ ನೀಡುವ ಮಾತುಗಳು ಕೇಳಿ ಬರುತ್ತಿದ್ದು, ಆ ಸ್ಥಾನಕ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಯ್ಕೆಯಾಗುವ...
-
ಟಾಪ್ ಕ್ರಾಂತಿ ಮಾಡಲಿದ್ದಾರೆ ದರ್ಶನ್!
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 55ನೇ ಚಿತ್ರದಲ್ಲಿ ಕ್ರಾಂತಿ ಮಾಡಲು ಸಿದ್ಧರಾಗಿದ್ದಾರೆ. ತಮ್ಮ ಹಿಂದಿನ ಸೂಪರ್ ಹಿಟ್ ಚಿತ್ರ ಯಜಮಾನ ತಂಡದ ಜೊತೆ ಮತ್ತೆ...
-
ಅಪರಾಧ ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಕೊಲೆ ಮಾಡಿದ ಪತ್ನಿ!
ತುಮಕೂರು : ಮಹಿಳೆಯೊಬ್ಬರು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಶವವನ್ನು ಚರಂಡಿಗೆ ಎಸೆದ...
-
ಟಾಪ್ ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ!
ಮಂಗಳೂರು :ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮನೆಯಲ್ಲಿ ವ್ಯಾಯಾಮ...
-
ಟಾಪ್ ಈ ಪ್ರದೇಶದಲ್ಲಿಯೂ ಕಂಡು ಬಂದ ಬೀರ್ ಬಾಟಲ್!
ಬೆಂಗಳೂರು : ವಿಧಾನ ಸೌಧದಲ್ಲಿನ ಎರಡನೇ ಮಹಡಿಯಲ್ಲಿ ಬಿಯರ್ ಬಾಟಲಿ ಪತ್ತೆಯಾಗಿದೆ. ಸದ್ಯ ಬಿಯರ್ ಬಾಟಲ್ ಫೋಟೋ ಸಖತ್ ವೈರಲ್ ಆಗಿದೆ. ಈಗಾಗಲೇ ಸ್ಥಳದಲ್ಲಿದ್ದ...
Loading...









