Dailyhunt
ಕ್ಯಾನ್ಸರ್ ಗೆ ಆಯುರ್ವೇದವೇ ಮದ್ದು

ಕ್ಯಾನ್ಸರ್ ಗೆ ಆಯುರ್ವೇದವೇ ಮದ್ದು

ಆಯುರ್ವೇದವನ್ನು ಹೆಚ್ಚುವರಿ ಔಷಧ ಪದ್ಧತಿಯನ್ನಾಗಿ ಆರಿಸಿಕೊಂಡಿರುವ ರೋಗಿಗಳಲ್ಲಿ ಮುಕ್ಕಾಲು ಪಾಲು ಬಡ ಮತ್ತು ಮಧ್ಯಮ ವರ್ಗದ ರೋಗಿಗಳಾಗಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿ ಸಮೀಕ್ಷೆಯಿಂದ ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ರೋಗಿಗಳಿಗೆ ಒತ್ತಡ ಪರೀಕ್ಷೆಯನ್ನೂ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಆಯ್ದುಕೊಂಡವರಲ್ಲಿ ಅತಿ ಹೆಚ್ಚು ಮಂಡಿ ಒತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: News Kannada