Oneindia ರಾಷ್ಟ್ರೀಯ News
-
ರಾಷ್ಟ್ರೀಯ ರಂಗಶಂಕರದಲ್ಲಿ ನಿತ್ಯ ನಾಟಕೋತ್ಸವ ಮತ್ತೆ ಶುರು
ಬೆಂಗಳೂರು, ಅಕ್ಟೋಬರ್ 04: ರಂಗಶಂಕರದಲ್ಲಿ ನಿತ್ಯ ನಾಟಕೋತ್ಸವ ಆರಂಭಗೊಂಡಿದೆ. ರಾಜ್ಯ ಸರ್ಕಾರದ ಕೋವಿಡ್ ನಿಯಮಾವಳಿಯಂತೆ ಅಕ್ಟೋಬರ್ 1 ರಿಂದ ಚಿತ್ರಮಂದಿರ...
-
ರಾಷ್ಟ್ರೀಯ ನೀಟ್ ವಿರೋಧಿಸುವಂತೆ ಕೋರಿ 12 ರಾಜ್ಯಗಳ ಸಿಎಂಗಳಿಗೆ ಸ್ಟಾಲಿನ್ ಪತ್ರ
ಚೆನ್ನೈ, ಅಕ್ಟೋಬರ್ 04: ನೀಟ್ ಪರೀಕ್ಷೆಯನ್ನು ವಿರೋಧಿಸುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 12 ರಾಜ್ಯಗಳ...
-
ಪ್ರಮುಖ ಸುದ್ದಿ ಕ್ಲೂ ಇಲ್ಲದ ಕೊಲೆ ರಹಸ್ಯ ಪತ್ತೆ ಮಾಡಿದ ಮಂಗಳೂರು ರೈಲ್ವೇ ಪೊಲೀಸರು!
ಬೆಂಗಳೂರು, ಅ. 04: ಎಂಟು ತಿಂಗಳ ಹಿಂದೆ ನಡೆದಿದ್ದ ಸುಳಿವು ಇಲ್ಲದ ಕೊಲೆ ರಹಸ್ಯವನ್ನು ಮಂಗಳೂರು ರೈಲ್ವೇ ಪೊಲೀಸರ ಪತ್ತೆ ಮಾಡುವಲ್ಲಿ...
-
ಪ್ರಮುಖ ಸುದ್ದಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, ಬಿಜೆಪಿಯೇ ಮತ್ತೆ ಅಧಿಕಾರಕ್ಕೆ; ಅಶ್ವತ್ಥನಾರಾಯಣ
ಮೈಸೂರು, ಅಕ್ಟೋಬರ್ 4: "ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಇನ್ನೇನಿದ್ದರೂ...
-
ರಾಷ್ಟ್ರೀಯ ಉತ್ತರ ಪ್ರದೇಶದಲ್ಲಿರುವುದು ರಾಮರಾಜ್ಯವಲ್ಲ, ಕೊಲೆಗಡುಕ ಸರ್ಕಾರ ಎಂದ ದೀದಿ
ಕೋಲ್ಕತ್ತ, ಅಕ್ಟೋಬರ್ 04: ಉತ್ತರ ಪ್ರದೇಶದಲ್ಲಿರುವುದು ರಾಮರಾಜ್ಯವಲ್ಲ, ಕೊಲೆಗಡುಕ ಸರ್ಕಾರ ಎಂದು ಪಶ್ಚಿಮ ಬಂಗಾಳ...
-
ರಾಷ್ಟ್ರೀಯ ಉತ್ತರ ಪ್ರದೇಶ ಹೊಸ ಜಮ್ಮು ಕಾಶ್ಮೀರ ಎಂದ ಒಮರ್ ಅಬ್ದುಲ್ಲಾ
ಶ್ರೀನಗರ, ಅಕ್ಟೋಬರ್ 04: ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆ ಜತೆಗೆ ಹಿಂಸಾಚಾರವೂ ಕೂಡ ನಡೆದಿದ್ದು, ಈ ಕುರಿತು ಜಮ್ಮು ಮತ್ತು ಕಾಶ್ಮೀರದ...
-
ರಾಷ್ಟ್ರೀಯ ಶಾಸಕರಿಗೆ ಪ್ರಮಾಣವಚನ ಬೋಧಿಸುವ ಸ್ಪೀಕರ್ ಅಧಿಕಾರವನ್ನು ಹಿಂಪಡೆದ ಬಂಗಾಳ ರಾಜ್ಯಪಾಲರು
ಕೋಲ್ಕತಾ, ಅಕ್ಟೋಬರ್ 4: ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿಯವರ ಶಾಸಕಾಂಗದ ಸದಸ್ಯರಿಗೆ ಪ್ರಮಾಣವಚನ...
-
ರಾಷ್ಟ್ರೀಯ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ಗೆ ಅಕ್ಟೋಬರ್ 7ರವರೆಗೂ ಎನ್ಸಿಬಿ ಕಸ್ಟಡಿ
ಮುಂಬೈ, ಅಕ್ಟೋಬರ್ 04: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ...
-
ರಾಷ್ಟ್ರೀಯ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಮೆರಿಕದ ಇಬ್ಬರು ವಿಜ್ಞಾನಿಗಳು
ವಾಷಿಂಗ್ಟನ್, ಅಕ್ಟೋಬರ್ 4: ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ನೊಬೆಲ್ ಪ್ರಶಸ್ತಿಗೆ ಅಮೆರಿಕದ...
-
ರಾಷ್ಟ್ರೀಯ ದತ್ತಪೀಠದಲ್ಲಿರುವ ಅನಗತ್ಯ ಘೋರಿಗಳ ಸ್ಥಳಾಂತರ: ಸಚಿವ ಸುನೀಲ್ಕುಮಾರ್
ಚಿಕ್ಕಮಗಳೂರು: "ದತ್ತಾತ್ರೇಯ ಪೀಠವೇ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾ ಬುಡನ್ ದರ್ಗಾ ಬೇರೆ ಎಂಬುದು ದಾಖಲೆಗಳಲ್ಲಿ ಮತ್ತೆ...
-
ಕರೋನಾ ವೈರಸ್ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಕೋವಿಡ್ ನಿಯಮ ಜಾರಿ ಮಾಡಿದ ಕೇರಳ ಸರ್ಕಾರ
ತಿರುವನಂತಪುರಂ, ಅಕ್ಟೋಬರ್ 04: ಕೇರಳ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಕೋವಿಡ್ ನಿಯಮವನ್ನು ಜಾರಿ...
-
ರಾಷ್ಟ್ರೀಯ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ನಿರ್ಧರಿಸಿದ್ರಾ ಪ್ರಮೋದ್ ಮುತಾಲಿಕ್...?
ದಾವಣಗೆರೆ: "ನನಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಹಣ...
-
ಪ್ರಮುಖ ಸುದ್ದಿ ಸಿಎಂ ಹುದ್ದೆಗೆ ಅಡ್ಡಿಯಾದ ನಾಯಕರ ಸೋಲಿಗೆ ಕಾರಣ ಯಾರು?; ಡಿಕೆಶಿಗೆ ಖಡಕ್ ಪ್ರಶ್ನೆ ಹಾಕಿದ ಎಚ್ಡಿಕೆ
ರಾಮನಗರ, ಅಕ್ಟೋಬರ್ 4: "ಜೆಡಿಎಸ್ ಕೇವಲ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮಾತ್ರ ಆದ್ಯತೆ...
-
ರಾಷ್ಟ್ರೀಯ ಕೊಟ್ಟಕ್ಕಲ್ ನರಸಿಂಹ ರಸಾಯನ ಹೆಸರಿನಲ್ಲಿ ವಿದೇಶಕ್ಕೆ ಮಾದಕ ವಸ್ತು ಸಾಗಣೆ!
ಬೆಂಗಳೂರು, ಅ. 04: ಎರಡು ದಿನದ ಹಿಂದಷ್ಟೇ ಸ್ವಿಗ್ಗಿ ಡೆಲಿವರಿ ಮೂಲಕ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲ ಬಯಲಿಗೆ ಎಳೆದಿದ್ದ...
-
ರಾಷ್ಟ್ರೀಯ ಮಂಗಳೂರು: ಮೋದಿ ಸರ್ಕಾರಕ್ಕೆ ಅಮೇಜಾನ್ 8546 ಕೋಟಿ ಲಂಚ- ಡಾ.ಅಮೀ ಯಜ್ನಿಕ್
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8,546 ಕೋಟಿ ರೂಪಾಯಿಯ ಭ್ರಷ್ಟಾಚಾರ ನಡೆಸಿದೆ ಎಂದು ಎಐಸಿಸಿ ವಕ್ತಾರೆ, ರಾಜ್ಯ ಸಭೆ ಸದಸ್ಯೆ...
-
Breaking Karnataka ಉತ್ತರ ಕನ್ನಡ; ಟ್ರೋಲ್ಗಳಿಂದ ನೊಂದ ರವಿಯಣ್ಣನ ಕುಟುಂಬ!
ಕಾರವಾರ, ಅಕ್ಟೋಬರ್ 04; ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ದಿನ ಬೆಳಗಾಗುವುದರೊಳಗೆ ಸ್ಟಾರ್ಗಳಾಗಿ ಮಿಂಚುವವರು ಒಂದು ಕಡೆಯಾದರೆ, ಇವುಗಳ ಹಾವಳಿಗೆ...
-
ರಾಷ್ಟ್ರೀಯ ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20,000 ಕೋಟಿ ರೂ. ಎಲ್ಲಿ ಹೋಯಿತು?: ಎಚ್ಡಿಕೆ ಪ್ರಶ್ನೆ
ರಾಮನಗರ, ಅಕ್ಟೋಬರ್ 4: "ಭಾನುವಾರ ರಾತ್ರಿ ಸುರಿದ ಮಹಾಮಳೆಯಿಂದ ಮತ್ತೆ ಬೆಂಗಳೂರು ತತ್ತರಿಸಿದೆ. ರಸ್ತೆಗಳಲ್ಲಿ...
-
ರಾಷ್ಟ್ರೀಯ ಕೋರ್ಟ್ನಲ್ಲಿ ಕೃಷಿ ಕಾನೂನು ಪ್ರಶ್ನಿಸಿದ ನಂತರವೂ ಪ್ರತಿಭಟನೆ ಏಕೆ?; ಸುಪ್ರೀಂ ಪ್ರಶ್ನೆ
ನವದೆಹಲಿ, ಅಕ್ಟೋಬರ್ 4: "ನ್ಯಾಯಾಲಯದಲ್ಲಿ ಕೃಷಿ ಕಾನೂನನ್ನು ಪ್ರಶ್ನಿಸಿದ ನಂತರವೂ ರೈತರು ಏಕೆ ಪ್ರತಿಭಟನೆ...
-
ರಾಷ್ಟ್ರೀಯ ಮೇಕೆದಾಟು ಯೋಜನೆ; ಮತ್ತೊಮ್ಮೆ ನಿಲುವು ಸ್ಪಷ್ಟಪಡಿಸಿದ ಸಿಎಂ
ಬಳ್ಳಾರಿ, ಅಕ್ಟೋಬರ್ 04; " ಮೇಕೆದಾಟು ಯೋಜನೆ ಮಾಡುವುದು ನಮ್ಮ ಕೈಯಲ್ಲಿ ಇದೆ. ನಮ್ಮ ನಿಲುವಿಗೆ ನಮ್ಮ ಸರಕಾರ ಬದ್ಧವಾಗಿದೆ.
-
ರಾಷ್ಟ್ರೀಯ ಸರಳ ಮೈಸೂರು ದಸರಾಕ್ಕೆ ವಿದ್ಯುದ್ದೀಪದ ಮೆರಗು!
ಮೈಸೂರು, ಅಕ್ಟೋಬರ್ 4: ವಿದ್ಯುದ್ದೀಪದ ಮೂಲಕ ಮೈಸೂರು ದಸರಾಕ್ಕೆ ಮೆರಗು ನೀಡುವ ಕೆಲಸ ಭರದಿಂದ ಸಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ದೀಪ ಅಳವಡಿಕೆ ಕಾರ್ಯ...
-
ಪ್ರಮುಖ ಸುದ್ದಿ ಯುಪಿ ಹಿಂಸಾಚಾರ: 'ಇಂತಹ ದುರದೃಷ್ಟಕರ ಘಟನೆಯ ಹೊಣೆ ಹೊರುವವರು ಯಾರೂ ಇಲ್ಲ'
ನವದೆಹಲಿ, ಅಕ್ಟೋಬರ್ 04: "ಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಪ್ರಶ್ನೆ ಮಾಡಿದ ಬಳಿಕವೂ ನೀವು...
-
ಪ್ರಮುಖ ಸುದ್ದಿ ಲಖಿಂಪುರ ಖೇರ್ ಹಿಂಸಾಚಾರ; 45 ಲಕ್ಷ ರೂ ಪರಿಹಾರ ಘೋಷಿಸಿದ ಸರ್ಕಾರ
ಲಖ್ನೋ, ಅಕ್ಟೋಬರ್ 04: ಉತ್ತರ ಪ್ರದೇಶದ ಲಿಖಿಂಪುರ ಖೇರಿಯಲ್ಲಿನ ಹಿಂಸಾಚಾರದಲ್ಲಿ ಭಾನುವಾರ ಸಾವನ್ನಪ್ಪಿದ ನಾಲ್ವರು ರೈತರ ಕುಟುಂಬಕ್ಕೆ...
-
ಪ್ರಮುಖ ಸುದ್ದಿ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ; ಉ.ಪ್ರದೇಶ ಹಿಂಸಾಚಾರಕ್ಕೆ ರಾಹುಲ್ ಟೀಕೆ
ನವದೆಹಲಿ, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಸಂದರ್ಭ ನಡೆದ...
-
ಪ್ರಮುಖ ಸುದ್ದಿ ಚಿತ್ರದುರ್ಗ; ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಜನಸಾಗರ
ಚಿತ್ರದುರ್ಗ, ಅಕ್ಟೋಬರ್ 03; ಚಿತ್ರದುರ್ಗ ಜಿಲ್ಲೆಯ ಹಿಂದೂ ಮಹಾಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ.
-
ಪ್ರಮುಖ ಸುದ್ದಿ ಪಕ್ಷ ಬಿಡುವವರಿಗೆ ಎಚ್ಚರಿಕೆ ಕೊಟ್ಟ ಎಚ್. ಡಿ. ಕುಮಾರಸ್ವಾಮಿ!
ರಾಮನಗರ, ಅಕ್ಟೋಬರ್ 03; "ಪಕ್ಷದಲ್ಲಿ ಬೆಳೆದು ಬಿಟ್ಟು ಹೊರಹೋಗಿ ತೆಗಳಿದರೆ ಸುಮ್ಮನಿರಲಾಗದು. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲು ನಾನು...
-
ಪ್ರಮುಖ ಸುದ್ದಿ Breaking news; ಚಿತ್ರದುರ್ಗದಲ್ಲಿ ಎಎಸ್ಐ ಆತ್ಮಹತ್ಯೆಗೆ ಶರಣು
ಚಿತ್ರದುರ್ಗ, ಅಕ್ಟೋಬರ್ 03; ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-
ರಾಷ್ಟ್ರೀಯ ಹಬ್ಬ, ರಜೆ ಹಿನ್ನೆಲೆ 3 ನೇ ಅಲೆ ಶೀಘ್ರ ಅಪ್ಪಳಿಸುವ ಸಾಧ್ಯತೆ: ಪ್ರಯಾಣ ಸಲಹೆ ನೀಡಿದ ICMR
ನವದೆಹಲಿ, ಅಕ್ಟೋಬರ್ 04: ಹಬ್ಬ ಹಾಗೂ ರಜೆಗಳ ಸೀಸನ್ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಎರಡು ವಾರ...
-
ರಾಷ್ಟ್ರೀಯ 'ಪ್ರಿಯಾಂಕಾ ಬಂಧನ ಹಿಟ್ಲರ್ ಸಂಸ್ಕೃತಿಯ ಪ್ರತೀಕ, ಇದು ರಾವಣ ರಾಜ್ಯವೋ?': ಡಿಕೆಶಿ ಟ್ವೀಟ್
ಬೆಂಗಳೂರು, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ...
-
ಪ್ರಮುಖ ಸುದ್ದಿ ಅಕ್ಟೋಬರ್ 7ರಿಂದ ಕೊಡಗು ಪ್ರವಾಸಿ ತಾಣಗಳು ಬಂದ್
ಮಡಿಕೇರಿ, ಅಕ್ಟೋಬರ್ 04; ದಸರಾ ಮತ್ತು ಕರಗೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ. ಅಕ್ಟೋಬರ್ 7 ರಿಂದ 17ರ ತನಕ...
-
ಪ್ರಮುಖ ಸುದ್ದಿ ಚಿತ್ರದುರ್ಗ; ವೇದಿಕೆಯಲ್ಲಿ ಕಿತ್ತಾಡಿಕೊಂಡ ಕಾಂಗ್ರೆಸ್ ನಾಯಕರು
ಚಿತ್ರದುರ್ಗ, ಅಕ್ಟೋಬರ್ 04; ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಮಾಜಿ ಜಿಲ್ಲಾಧ್ಯಕ್ಷರು ನೂರಾರು ಕಾರ್ಯಕರ್ತರ ಮುಂದೆಯೇ ಕೈ ಕೈ...


























