Dailyhunt
ಕೋಟೆನಾಡಿನಲ್ಲೂ ಅಬ್ಬರಿಸುತ್ತಿದ್ದಾನೆ ವರುಣ; ಕಣಿವೆ ಕೆರೆ ಭರ್ತಿ

ಕೋಟೆನಾಡಿನಲ್ಲೂ ಅಬ್ಬರಿಸುತ್ತಿದ್ದಾನೆ ವರುಣ; ಕಣಿವೆ ಕೆರೆ ಭರ್ತಿ

Saaksha TV 5 years ago

ಚಿತ್ರದುರ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿರುವ ಬಗೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲೂ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಯ ಪರಿಣಾಮ ಮೊಳಕಾಲ್ಮೂರು ತಾಲೂಕಿನ ಕೆರೆಗಳು ಭರ್ತಿಯಾಗಿವೆ.
ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಅರಣ್ಯ ಪ್ರದೇಶದಲ್ಲಿನ ಕೆಳಗಿನ ಕಣಿವೆ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಂಡ್ರವಿಯಲ್ಲಿ ಆಕರ್ಷಕ ಜಲಪಾತ ನಿರ್ಮಾಣವಾಗಿದೆ. ಗುಡ್ಡದ ಮೇಲೊಂದು ಆಕರ್ಷಕ ಜಲಪಾತ ನಿರ್ಮಾಣವಾಗುವ ಮೂಲಕ ಜನರನ್ನು ಆಕರ್ಷಣೆ ಮಾಡುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV