Dailyhunt

ಶಿವಮೊಗ್ಗ ಸ್ಫೋಟದ ಬಗ್ಗೆ ಸಿಬಿಐ ತನಿಖೆ ಇಲ್ಲ : ಸುದ್ದಿಒನ್ ಮಾರ್ನಿಂಗ್ ಟಾಪ್ ನ್ಯೂಸ್

ಹಣೆಬರಹ ಚೆನ್ನಾಗಿದ್ರೆ ಬಿಎಸ್‍ವೈ ಮತ್ತೆ ಸಿಎಂ ಆಗಬಹುದು ಎಂದ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು

ಶಿವಮೊಗ್ಗ ಸ್ಫೋಟದ ಬಗ್ಗೆ ಸಿಬಿಐ ತನಿಖೆ ಇಲ್ಲ

ಗಣರಾಜ್ಯೋತ್ಸವಕ್ಕೆ ರೈತರ ಗಣಕ್ರಾಂತಿ.‌ ಸಿಲಿಕಾನ್ ಸಿಟಿಗೆ 25 ಸಾವಿರ ಟ್ರ್ಯಾಕ್ಟರ್ ಮೂಲಕ ಮುತ್ತಿಗೆಗೆ ಸಿದ್ಧತೆ

ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ರೋಹಿತ್ ಪೊಲೀಸರು ಬಲೆಗೆ

ಪೊಲೀಸ್ ಭದ್ರತೆಯಲ್ಲಿ ಮಾವ ಗಂಗಪ್ಪ ಶಿಂತ್ರಿ ಅವರ ಅಂತಿಮ‌ ದರ್ಶನ ಪಡೆದ ಮಾಜಿ ಸಚಿವ ವಿನಯ್ ಕುಲಕರ್ಣಿ. ಮಗ ಹೇಮಂತ್, ಮಗಳನ್ನು ತಬ್ಬಿಕೊಂಡು ಕಣ್ಣೀರು.

ಬದಲಾಯ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಫ್ಯಾಂಟಮ್ ಸಿನಿಮಾದ ಟೈಟಲ್

ಕಲಬುರಗಿಯಲ್ಲಿ ತಂದೆ ತಾಯಿಯ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿರುವ ಪುತ್ರ

ಕೋಲಾರದಲ್ಲಿ ವ್ಯಕ್ತಿಯನ್ನು ಕೊಂದು ಆಟೋ ಸಮೇತ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Dailyhunt
Disclaimer: This content has not been generated, created or edited by Dailyhunt. Publisher: Suddione