Suvarna News ರಾಷ್ಟ್ರೀಯ News
-
ಮುಖಪುಟ ಸರ್ಕಾರ-ಜನರ ನಿರ್ಲಕ್ಷವೇ ಕೊರೋನಾ 2ನೇ ಅಲೆಗೆ ಕಾರಣ; RSS ಮುಖ್ಯಸ್ಥ ಭಾಗವತ್!
ನವದೆಹಲಿ(ಮೇ.15): ಕೊರೋನಾ ವೈರಸ್ 2ನೇ ಅಲೆ ಸಂಪೂರ್ಣ ಭಾರತವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ...
-
ರಾಷ್ಟ್ರೀಯ ಕೊರೋನಾ ಸ್ಥಿತಿಗತಿ: ಕರ್ನಾಟಕದ 17 ಜಿಲ್ಲಾಧಿಕಾರಿಗಳ ಜೊತೆ ಪ್ರದಾನಿ ಮೋದಿ ಸಂವಾದ!
ಬೆಂಗಳೂರು(ಮೇ.15): ಕೊರೋನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು...
-
ಮುಖಪುಟ ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್ಡಿಸಿವಿರ್!
ಭೋಪಾಲ್, (ಮೇ.15): ಹಲವು ಕೊರೊನಾ ರೋಗಿಗಳು ರೆಮ್ಡಿಸಿವಿರ್ ಸಿಗದೆ ನರಳಾಡುತ್ತಿದ್ದಾರೆ. ಇದರ ಮಧ್ಯೆ ನಕಲಿ ರೆಮ್ಡಿಸಿವಿರ್...
-
ಮುಖಪುಟ ಯಾರ ನೆರವು ಸಿಗಲಿಲ್ಲ, ತಾಯಿ ಶವ ಹೆಗಲ ಮೇಲೆ ಹೊತ್ತು ಸಾಗಿದ ಮಗ!
ಹಿಮಾಚಲ ಪ್ರದೇಶ(ಮೇ.15): ಕೊರೋನಾ ಸೋಂಕು ತಗುಲಿದರೆ ಆಸ್ಪತ್ರೆ ಬೆಡ್, ಆಕ್ಸಿಜನ್, ಔಷಧಿ ಸಿಗುವುದು ಕಷ್ಟದ ಕೆಲಸ. ಇದರ ಜೊತೆಗೆ ನೆರವು ನೀಡಲು...
-
ಮುಖಪುಟ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ; ತೌಕ್ಟೆ ಚಂಡಮಾರುತ ಎದುರಿಸಲು ಸಿದ್ಧತೆ ಪರಿಶೀಲನೆ!
ನವದೆಹಲಿ(ಮೇ.15): ಕೊರೋನಾ ನಡುವೆ ಭಾರತದ ಕರಾವಳಿ ಭಾಗಗಳನ್ನು ತಲ್ಲಣಗೊಳಿಸಿರುವ ತೌಕ್ಟೆ ಚಂಡಮಾರುತ ತೀವ್ರ...
-
ರಾಷ್ಟ್ರೀಯ ಕೇರಳದಲ್ಲಿ ಹೆಚ್ಚಿದ ಮಳೆಯಬ್ಬರ: ಕ್ಷಣ ಮಾತ್ರದಲ್ಲಿ ನೀರು ಪಾಲಾಯ್ತು ಎರಡಂತಸ್ತಿನ ಮನೆ,ವಿಡಿಯೋ ವೈರಲ್
ಕಾಸರಗೋಡು(ಮೇ.15): ತೌಕ್ಟೇ ಚಂಡಮಾರುತ ಕೇರಳ ಕರಾವಳಿಯಲ್ಲಿ ಅಪ್ಪಳಿಸುತ್ತಿದ್ದಂತೆ, ದೊಡ್ಡ...
-
ರಾಷ್ಟ್ರೀಯ ಲಸಿಕೆ ಸಿಕ್ತೋ, ಇಲ್ವೋ.. ಆದ್ರೆ ಕೊರೋನಾದಿಂದ ಕಾಪಾಡಿಕೊಳ್ಳಲು ಈ 3 ಅಗತ್ಯ!
ನವದೆಹಲಿ(ಮೇ.15): ದೇಶದಲ್ಲಿ ಕೊರೋನಾ ಎರಡನೇ ಅಲೆ ದಾಳಿ ಇಟ್ಟಿದೆ. ಹೀಗಿರುವಾಗಲೇ ದೇಶಾದ್ಯಂತ 18 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಿ...
-
ರಾಷ್ಟ್ರೀಯ ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್ ಬಳಕೆ, ಆಡಿಟ್ಗೆ ಆದೇಶ: ರಾಜ್ಯಗಳಿಗೆ ಢವಢವ!
ನವದೆಹಲಿ(ಮೇ.15): ಕೊರೋನಾ ಎರಡನೇ ಅಲೆ ಕೇಂದ್ರದ ಜೊತೆ ರಾಜ್ಯ ಸರ್ಕಾರವವನ್ನೂ ಚಿಂತೆಗೀಡು ಮಾಡಿದೆ. ಹೀಗಿರುವಾಗ ಪಿಎಂ...
-
ರಾಷ್ಟ್ರೀಯ ಮುಂದಿನ 2 ತಿಂಗಳಲ್ಲಿ ಲಸಿಕೆ ಸಮಸ್ಯೆ ಅಂತ್ಯ; AIIMS ಭರವಸೆ!
ನವದೆಹಲಿ(ಮೇ.15): ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಸಿಕೆ ಕೊರತೆ ಕೂಡ ಭಾರತಕ್ಕೆ ತೀವ್ರವಾಗಿ ಕಾಡುತ್ತಿದೆ. ಲಸಿಕೆ...
-
ಮುಖಪುಟ 76 ವರ್ಷದ ಸೋಂಕಿತೆ ಸಾವು ಎಂದು ಅಂತ್ಯಕ್ರಿಯೆ; ಬೆಂಕಿ ಇಡುವ ಮುನ್ನ ಎಚ್ಚೆತ್ತ ಅಜ್ಜಿ!
ಬಾರಮತಿ(ಮೇ.14): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಅದೆಷ್ಟೋ ಜೀವಗಳು ಬೆಡ್ ಸಿಗದೆ, ಆಕ್ಸಿಜನ್ ಸಿಗದೆ...
-
ರಾಷ್ಟ್ರೀಯ ಮನೆ ಮನೆಗೆ ಬಂದು ಜ್ವರದ ಸರ್ವೆ: ಕೊರೋನಾ ನಿಯಂತ್ರಣಕ್ಕೆ ಹೊಸ ಟೆಕ್ನಿಕ್
ಹೈದರಾಬಾದ್(ಮೇ.15): COVID19 ಹರಡುವುದನ್ನು ತಡೆಯಲು ಆಂಧ್ರಪ್ರದೇಶ ಸರ್ಕಾರವು ಶನಿವಾರದಿಂದ ರಾಜ್ಯದಾದ್ಯಂತ ಜ್ವರಕ್ಕೆ ಮನೆ-ಮನೆ...
-
ಮುಖಪುಟ ಕೊರೋನಾ ಪ್ರಕರಣ ಇಳಿದರೂ ರಾಷ್ಟ್ರ ರಾಜಧಾನಿಯಲ್ಲಿ ಶೇ. 96ರಷ್ಟು ಐಸಿಯು ಬೆಡ್ ಫುಲ್!
ನವದೆಹಲಿ(ಮೇ.15):ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ....
-
ಮುಖಪುಟ ಬಂಗಾಳ CM ಮಮತಾ ಬ್ಯಾನರ್ಜಿ ಸಹೋದರ ಕೊರೋನಾಗೆ ಬಲಿ!
ಕೋಲ್ಕತಾ(ಮೇ.15): ಕೊರೋನಾ ವೈರಸ್ ಪ್ರಕರಣ ಗಣನೀಯ ಏರಿಕೆಯಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆಶಿಮ್ ಬ್ಯಾನರ್ಜಿ...
-
ರಾಷ್ಟ್ರೀಯ ಕೊರೋನಾ ಹೋರಾಟಕ್ಕಾಗಿ ಸಿಎಂ ನಿಧಿಗೆ ತಿಂಗಳ ಸಂಬಳ ನೀಡಿದ ವಾಚ್ಮ್ಯಾನ್
ಚೆನ್ನೈ(ಮೇ.15): ಕೋವಿಡ್ -19 ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ (ಸಿಎಂಪಿಆರ್ಎಫ್)...
-
ಮುಖಪುಟ ಕೊರೋನಾ ಅಂತ ಬೆಡ್ಗೆ ಅಂಟಲಿಲ್ಲ, ಆಸ್ಪತ್ರೆ ನೆಲ ಒರಸಿದ ಸೋಂಕಿತ ಸಚಿವ..!
ಐಝಾವ್ಲ್(ಮೇ.15): ಮಿಜೋರಾಂ ಸಚಿವರೊಬ್ಬರು ತಮ್ಮ ಹೆಂಡತಿ ಮತ್ತು ಮಗನೊಂದಿಗೆ COVID-19 ಗೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ...
-
ರಾಷ್ಟ್ರೀಯ 10,000 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಗೆ ಯುಪಿ ಯೋಗಿ ಸರ್ಕಾರ ನಿರ್ಧಾರ!
ಲಖನೌ(ಮೇ.15): ಜನಸಂಖ್ಯೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಉತ್ತರಪ್ರದೇಶ ಸರ್ಕಾರ, ಜನರಿಗೆ ಕೋವಿಡ್ ಲಸಿಕೆ ವಿತರಿಸಲು...
-
ಮುಖಪುಟ ದೇಹ ನಿರ್ಜಲೀಕರಣ ಮಾಡೋ PPE ಕಿಟ್ ಧರಿಸಿಕೊಂಡೇ ಉಪವಾಸವಿದ್ರೂ ಸೋಂಕಿತರ ಸೇವೆ ಮಾಡಿದ್ರು
ಅಹಮದಾಬಾದ್(ಮೇ.15): 1200 ಬೆಡ್ ವ್ಯವಸ್ಥೆ ಇರೋ ಅಹಮದಾಬಾಸದ್ನ ಸಿವಿಲ್ ಆಸ್ಪತ್ರೆಯಲ್ಲಿ 8 ಗಂಟೆ ಶಿಫ್ಟ್ನಲ್ಲಿ...
-
ಮುಖಪುಟ ಕೊರೋನಾ ವಸ್ತುಗಳ ಬೆಲೆ ಇಳಿಕೆ: ಬರೀ 22 ರೂ.ಗೆ N95 ಮಾಸ್ಕ್
ತಿರುವನಂತಪುರಂ(ಮೇ.15): ಖಾಸಗಿ ಆಸ್ಪತ್ರೆಗಳಲ್ಲಿ COVID-19 ಚಿಕಿತ್ಸೆಯ ದರವನ್ನು ನಿಗದಿಪಡಿಸಿದ ಕೆಲ ದಿನಗಳ ನಂತರ, COVID-19 ಅನ್ನು ತಡೆಗಟ್ಟಲು ಅಥವಾ...
-
ಮುಖಪುಟ ಪೊಲೀಸರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿಚಾರಣೆ!
ನವದೆಹಲಿ(ಮೇ.15): ಕೊರೋನಾ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ...
-
ರಾಷ್ಟ್ರೀಯ ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ, ಕಪ್ಪು ಬಾವುಟ ಪ್ರದರ್ಶನ!
ಕೂಚ್ಬೆಹಾರ್(ಮೇ.15): ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ನಾಯಕರು ಮೇಲೆ ದಾಳಿ, ಹತ್ಯೆಯಂಥ ಘಟನೆ...
-
ಮುಖಪುಟ ತಂದೆಗೆ ಸಿಲಿಂಡರ್ ಕೇಳಿದವಳ ಬಳಿ ಸೆಕ್ಸ್ಗೆ ಒತ್ತಾಯಿಸಿ ನೀಚ!
ನವದೆಹಲಿ(ಮೇ.15): ಕೊರೋನಾದಿಂದ ಬಳಲುತ್ತಿರುವ ತನ್ನ ತಂದೆಗಾಗಿ ಆಮ್ಲಜನಕದ ಸಿಲಿಂಡರ್ ಅನ್ನು ಒದಗಿಸುವಂತೆ ಕೇಳಿಕೊಂಡ ಮಹಿಳೆಗೆ...
-
ಮುಖಪುಟ ಕರ್ನಾಟಕ ಸೇರಿ 4 ರಾಜ್ಯಕ್ಕೆ ತೌಕ್ಟೆ ಸೈಕ್ಲೋನ್: 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ!
ನವದೆಹಲಿ(ಮೇ.15): ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ...
-
ರಾಷ್ಟ್ರೀಯ ನೀರು ತುಂಬಿದ ರಸ್ತೆಯಲ್ಲಿ ಪಾರ್ಸಲ್ ಹಿಡಿದು ನಿಂತ ಡಿಲೆವರಿ ಬಾಯ್! ಕಮೆಂಟ್ಸ್ ಚೆನ್ನಾಗಿವೆ
ಕೋಲ್ಕತ್ತಾ(ಮೇ 14) ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂಬುದಕ್ಕೆ ಈ ಪ್ರಕರಣವೇ ದೊಡ್ಡ ಉದಾಹರಣೆ....
-
ಮುಖಪುಟ ಭಾರತದಲ್ಲಿ ನೀಡಲು ಉದ್ದೇಶಿಸಿರುವ 8 ಲಸಿಕೆ ಕುರಿತು ತಿಳಿಯಬೇಕು ಒಂದಿಷ್ಟು!
ನವದೆಹಲಿ(ಮೇ.14): ಭಾರತ 2ನೇ ಕೊರೋನಾ ಅಲೆ ಎದುರಿಸಲು ಹೆಣಗಾಡುತ್ತಿದೆ. ಸಮಸ್ಯೆಗಳ ಆಗರದಲ್ಲಿ ಸಿಲುಕಿದೆ. ಇದೀಗ ಎಲ್ಲಾ...
-
ಮುಖಪುಟ ಔರಂಗಬಾದ್ ವೆಂಟಿಲೇಟರ್ ಸಮಸ್ಯೆ ಕ್ಲೀಯರ್, ತಾಂತ್ರಿಕ ಸಹಾಯದಿಂದ ಕಾರ್ಯಾರಂಭ!
ನವದೆಹಲಿ(ಮೇ.14): ಕೊರೋನಾ ಅಪ್ಪಳಿಸಿದ ಬಳಿಕ ದೇಶದಲ್ಲಿನ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚುಸುವಿಕೆ, ವೈದ್ಯಕೀಯ ಸಲಕರಣೆ...
-
ಮುಖಪುಟ ಲಾಕ್ಡೌನ್ ವಿಸ್ತರಿಸಿದ ಕೇರಳ ಸರ್ಕಾರ; 4 ಜಿಲ್ಲೆ ಸಂಪೂರ್ಣ ಬಂದ್!
ಕೇರಳ(ಮೇ.14): ಕೊರೋನಾ 2ನೇ ಅಲೆ ನಿಯಂತ್ರಿಸಲು ಹೇರಿದ್ದ ಲಾಕ್ಡೌನ್ ಇದೀಗ ಮತ್ತೆ ವಿಸ್ತರಣೆಯಾಗಿದೆ. ಕೇರಳ ಸರ್ಕಾರ ಈ ನಿರ್ಧಾರ...
-
ಮುಖಪುಟ 3 ಲೈನ್ ಸಂದೇಶ, ಸಿಂಗಪುರ್ನಿಂದ ಆಕ್ಸಿಜನ್ ಬಂದಿಳಿಯಿತು
ನವದೆಹಲಿ(ಮೇ 14) ಕೊರೋನಾ ಚಿಕಿತ್ಸೆ ಆಕ್ಸಿಜನ್ ಗಾಗಿ ಕೇಂದ್ರ ಸರ್ಕಾರ ಸ್ನೇಹಿತ ರಾಷ್ಟ್ರಗಳಿಂದ ನೆರವು ಪಡೆದುಕೊಳ್ಳುತ್ತಲೇ ಇದೆ. ಭಾರತದ...
-
ರಾಷ್ಟ್ರೀಯ ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್ಸೈಟ್ ಆರಂಭಿಸಿದ ಡಾಟಾ ಕನ್ಸಲ್ಟೆಂಟ್!
ನವದೆಹಲಿ(ಮೇ.14): ಕೊರೋನಾ ವೈರಸ್ ವಕ್ಕರಿಸಿದ ಬೆನ್ನಲ್ಲೇ ಹಲವರು ಹಗಳಿರುಳು ನೆರವು ನೀಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ...
-
ಮುಖಪುಟ ಸೋಂಕಿತರ, ಕುಟುಂಬಸ್ಥರ ನೋವು ಅತೀವ ದುಃಖ ತಂದಿದೆ;ಪ್ರಧಾನಿ ಮೋದಿ!
ನವದೆಹಲಿ(ಮೇ.14): ಕೊರೋನಾದಿಂದ ಜನರು ಅನುಭವಿಸುತ್ತಿರುವ ನೋವು, ಕಷ್ಟಗಳನ್ನು ಅರಿತಿದ್ದೇನೆ, ಅನುಭವಸಿದ್ದೇನೆ. ಈ ನೋವು ಸಹಿಸಿಕೊಳ್ಳಲು...
-
ರಾಷ್ಟ್ರೀಯ 'ಸೆಕ್ಸ್ ಮಾಡೋಕೆ ಹೋಗ್ಬೇಕು, ಇ-ಪಾಸ್ ಕೊಡಿ ಪ್ಲೀಸ್'..! ಪೊಲೀಸರಿಗೆ ಬಂತು ವಿಚಿತ್ರ ಬೇಡಿಕೆ
ಕಣ್ಣೂರು(ಮೇ.14): ದೇಶಾದ್ಯಂತ COVID-19 ನಿರ್ಬಂಧಗಳನ್ನು ಹೇರಿರುವುದರಿಂದ ಜನರು ತುರ್ತು ಸಂದರ್ಭದಲ್ಲಿ ತಮ್ಮ...





























