TV5 ಕನ್ನಡ ದೇಶ-ವಿದೇಶ News
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 3,23,144 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,23,144 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ವ್ಯಾಕ್ಸಿನ್
ನವದೆಹಲಿ: ದೇಶದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದ್ದು, ದೆಹಲಿಯಲ್ಲಿ ಉಚಿತ ವ್ಯಾಕ್ಸಿನ್...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 3,52,991 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,52,991 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ ಕೊರೊನಾ ಹೆಚ್ಚಳ: ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ
ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಲಾಕ್ಡೌನ್...
-
ದೇಶ-ವಿದೇಶ ಒಂದೇ ದಿನ 3,49,691 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,49,691 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ...
-
ದೇಶ-ವಿದೇಶ ICUನಲ್ಲಿ 13 ಸೋಂಕಿತರ ಸಜೀವ ದಹನ: ಇದೇನು ದೊಡ್ಡ ಸುದ್ದಿ ಅಲ್ಲಾ ಎಂದ ಆರೋಗ್ಯ ಸಚಿವ
ಕೊರೊನಾ ವೈರಸ್ನಿಂದ ದೇಶದ ಸ್ಥಿತಿ ದಿನದಿಂದ ದಿನಕ್ಕೆ ಅಸ್ತವ್ಯಸ್ತಗೊಳ್ಳುತ್ತಿದೆ. ಕೊರೊನಾ ಸೋಂಕಿತರು ಸರಿಯಾದ...
-
ರಾಜ್ಯ ನಿತ್ಯಾನಂದನ 'ಕೈಲಾಸ'ಕ್ಕೆ ಭಾರತೀಯರಿಗೆ ನೋ ಎಂಟ್ರಿ..!
ಭಾರತದಲ್ಲಿ ಹುಟ್ಟಿ, ಭಾರತದಲ್ಲಿ ಬೆಳೆದು, ಭಾರತದಲ್ಲೇ ದೇವ ಮಾನವ ಎನಿಸಿಕೊಂಡ ಸ್ವಾಮಿ ನಿತ್ಯಾನಂದನ ದೇಶದಲ್ಲಿ ಈಗ ಭಾರತೀಯರಿಗೇ ನೋ ಎಂಟ್ರಿ.. ಈ...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,32,730 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ರಾಜ್ಯ ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಬಗ್ಗೆ ಕೇಂದ್ರದ ಭರವಸೆ
ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ 4 ರಾಜ್ಯಗಳ...
-
ದೇಶ-ವಿದೇಶ ಯುವ ಜನತೆಗೆ ಉಚಿತ ಕೊರೊನಾ ಲಸಿಕೆ ನೀಡಿ; ಮೋದಿಗೆ ಪತ್ರ ಬರೆದ ಸೋನಿಯ ಗಾಂಧಿ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದ್ದು, ಈ ಅಪಾಯದಿಂದ ಯುವ ಜನತೆಯ ಪ್ರಾಣ ಉಳಿಸಿ 18 ವರ್ಷದಿಂದ 45...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 3,14,835 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,14,835 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 2,95,041 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 2,95,041 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 2,59,170 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 2,59,170 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ ದೇಶದಲ್ಲಿ ಒಂದೇ ದಿನ 2,73,810 ಮಂದಿಗೆ ಕೊರೊನಾ ಸೋಂಕು ದೃಢ
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 2,73,810 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ...
-
ದೇಶ-ವಿದೇಶ ಅಮೆರಿಕ-ಜಪಾನ್ ಮೈತ್ರಿ ವಿರುದ್ಧ ಚೀನಾ ವಾಗ್ದಾಳಿ
ಚೀನಾ: ಇದು ವಿಭಜನೆಗೆ ಕುಮ್ಮಕ್ಕು ಪ್ರಯತ್ನವಾಗಿದೆ ಎಂದು ಅಮೆರಿಕ-ಜಪಾನ್ ಮೈತ್ರಿ ವಿರುದ್ಧ ಅಮೆರಿಕದಲ್ಲಿರುವ ಚೀನಾದ ರಾಯಭಾರಿ ವಾಗ್ದಾಳಿ...
-
ದೇಶ-ವಿದೇಶ ಕುಂಭಮೇಳದಲ್ಲಿ 50ಕ್ಕೂ ಹೆಚ್ಚು ಸಾಧುಗಳಿಗೆ ಕೊರೊನಾ ಪಾಸಿಟಿವ್
ನವದೆಹಲಿ: ಪವಿತ್ರ ಗಂಗಾ ತೀರದ ಕುಂಭಮೇಳವು ಕೊರೊನಾ ಹಾಟ್ಸ್ಟಾಟ್ ಆಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 50ಕ್ಕೂ ಹೆಚ್ಚು...
-
ದೇಶ-ವಿದೇಶ ಉತ್ತರ ಪ್ರದೇಶದಲ್ಲಿ ವೀಕೆಂಡ್ ಲಾಕ್ಡೌನ್ ಜಾರಿ
ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ಕೊರೊನಾ ಮಿತಿ ಮೀರುತ್ತಿರುವ ಹಿನ್ನೆಲೆ ಭಾನುವಾರದಂದು ಸಂಪೂರ್ಣ ಲಾಕ್ಡೌನ್ ಮಾಡುವಂತೆ ಸಿಎಂ ಯೋಗಿ...
-
ದೇಶ-ವಿದೇಶ ಮನೆಯ ಗಾರ್ಡನ್ನಿಂದಲೇ ಕಳುವಾಯ್ತು ವಿಶ್ವದ ಅತೀ ದೊಡ್ಡ ಮೊಲ
ಮನೆಯಲ್ಲಿರುವ ಚಿನ್ನಾಭರಣ,ಹಣ,ನಗದು ಹಾಗೂ ಬೆಲೆ ಬಾಳುವ ವಸ್ತುವನ್ನಷ್ಟೇ ಅಲ್ಲ, ಸಾಕು ಪ್ರಾಣಿಗಳನ್ನು ಸಹ ಕಳ್ಳರಿಂದ...
-
ದೇಶ-ವಿದೇಶ CBSE 10ನೇ ತರಗತಿ ಪರೀಕ್ಷೆ ರದ್ದು; 12ನೇ ತರಗತಿ ಎಕ್ಸಾಂ ಮುಂದೂಡಿಕೆ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಬಿಎಸ್ಇ ಪರೀಕ್ಷೆ ಸಲುವಾಗಿ ಕೇಂದ್ರ ಸರ್ಕಾರ...
-
ದೇಶ-ವಿದೇಶ ಈ ಫೋಟೋದಲ್ಲಿರುವ ಪ್ರಾಣಿಯನ್ನು ಹುಡುಕಬಲ್ಲಿರಾ..?
ಉತ್ತರಪ್ರದೇಶ: ರವಿ ಕಾಣದನ್ನು ಕವಿ ಕಾಣುತ್ತಾನೆ ಎನ್ನುವ ಮಾತೊಂದಿದೆ ಆದರೆ ಇತ್ತೀಚಿನ ದಿನಗಳಲ್ಲಿ ರವಿ-ಕವಿ ಯಾರೂ ಕಾಣದಂತಂಹ ಕೆಲವು ಅತ್ಯದ್ಭುತ...
-
ದೇಶ-ವಿದೇಶ CBSE ಬೋರ್ಡ್ ಎಕ್ಸಾಂ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ
ನವದೆಹಲಿ: ಕೊರೊನಾ ಸೋಂಕು ದೆಹಲಿಯಲ್ಲಿ ದಿನೇ ದಿನೇ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್...
-
ದೇಶ-ವಿದೇಶ ಚೀನಾ-ಭಾರತ ಸೇನೆಗಳ ಕಮಾಂಡರ್ಗಳ ಮಟ್ಟದಲ್ಲಿ ಮಾತುಕತೆ
ನವದೆಹಲಿ: ಲಡಾಖ್ ಪೂರ್ವ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದ್ದ ಸ್ಥಳಗಳಿಂದ ಎರಡು ರಾಷ್ಟ್ರಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು...
-
ದೇಶ-ವಿದೇಶ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ
ಮಹಾರಾಷ್ಟ್ರ: ಇಲ್ಲಿನ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ನೀಡಿದ ಬಳಿಕ ಎನ್ಸಿಪಿಯಿಂದ ಆರು ಬಾರಿ ಶಾಸಕರಾಗಿದ್ದ ದಿಲೀಪ್...
-
ದೇಶ-ವಿದೇಶ ಹಡಗು ಮತ್ತು ದೋಣಿ ನಡುವೆ ಡಿಕ್ಕಿ 27 ಮಂದಿ ಸಾವು
ಬಾಂಗ್ಲಾದೇಶ: ಸರಕು ಸಾಗಣೆ ಹಡಗು ಹಾಗೂ ದೋಣಿಯ ಮಧ್ಯೆ ಡಿಕ್ಕಿ ಅವಘಡ ಸಂಭವಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ನಿನ್ನೆ(ರವಿವಾರ) ಸಂಜೆ...
-
ರಾಜಕೀಯ ಇವರೇನು ಹರಿಶ್ಚಂದ್ರರ ಮಕ್ಕಳೇ - ಮಲ್ಲಿಕಾರ್ಜುನ್ ಖರ್ಗೆ ಅಕ್ರೋಶ
ಬೆಂಗಳೂರು: ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆ ಅಂತ ಪ್ರಧಾನಿ ಮೋದಿಯವರು ಹೇಳಿದ್ದರು. ಬಾಂಗ್ಲಾ ಹೋರಾಟದಲ್ಲೇ ಅವರು...
-
ದೇಶ-ವಿದೇಶ ಇಂದು 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ತಲುಪಲಿದೆ
ನವದೆಹಲಿ: ಇಂದುಭಾರತಕ್ಕೆ ಮೂರು ರಫೇಲ್ ಜೆಟ್ ಯುದ್ಧ ವಿಮಾನಗಳು ತಲುಪಲಿವೆ. ಫ್ರಾನ್ಸ್ನಿಂದ ನೇರವಾಗಿ ಭಾರತಕ್ಕೆ ಹಾರಾಟ ನಡೆಸಲಿರುವ...
-
ದೇಶ-ವಿದೇಶ ಅನಿವಾರ್ಯವಲ್ಲದ ರಾಜತಾಂತ್ರಿಕರು ನಿರ್ಗಮಿಸಿ - ಅಮೆರಿಕ ಆದೇಶ
ವಾಷಿಂಗ್ಟನ್: ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತದ ವಿರುದ್ಧದ ಪ್ರತಿಭಟನೆಗಳು ಮತ್ತು ದಿನೇ ದಿನೇ ಹೆಚ್ಚುತ್ತಿರುವ ಹಿಂಸಾಚಾರದ...
-
ದೇಶ-ವಿದೇಶ COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 251 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ...
-
ದೇಶ-ವಿದೇಶ COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ಪತ್ತೆ
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು...
-
ದೇಶ-ವಿದೇಶ ಕೊಲೆರಾಡೊ ಗುಂಡಿನ ದಾಳಿ ಪ್ರಕರಣ: 10 ಮಂದಿ ಸಾವು
ಅಮೆರಿಕ: ಕೊಲೆರಾಡೊದಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಹಲವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು...





























