'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಹೊಸ ತಿರುವು ಪಡೆದುಕೊಳ್ತಿದೆ. ಮನಸ್ವಿನಿ ಅವತಾರದಲ್ಲಿರುವ ಭೂಮಿಕಾಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಅಜಿತ್ ಹೃದಯಕ್ಕೆ ಸದ್ಯ ಬೆಂಕಿ ಬಿದ್ದಿದ್ದು, ಭೂಮಿಕಾಳನ್ನ ಮದುವೆ ಆಗಲು ಹುಡುಗ ಬಂದಿದ್ದಾನೆ.
ಪಕ್ಕದ್ಮನೆಯಲ್ಲಿದ್ದುಕೊಂಡು ಇಷ್ಟು ದಿನ ಪ್ರೀತಿಗೋಸ್ಕರ ದಾರಿ ಕಾಯುತ್ತಿದ್ದ ಕಿಂದರಿ ಜೋಗಿ ಇವನು.
ರಾಘು ಪಾತ್ರ
ಕಥೆ ಏನು?
ಆ ಷರತ್ತು ಏನು? ಹತ್ತಿರ ಇದ್ದರು ದೂರ ದೂರ ಆಗೋ ಪರಿಸ್ಥಿತಿ ಬಂದಿರುವ ಭೂಮಿ-ಅಜಿತ್ ನಡುವೆ ಪ್ರಸಾದಿ ಎಂಬ ಕಾನ್ಸೆಪ್ಟ್ ಇಬ್ಬರನ್ನ ಹತ್ತಿರ ಮಾಡುತ್ತಾ? ಮುಂದಿನ ಕುತೂಹಲದ ಸಂಚಿಕೆಗಳನ್ನ ತಿಳಿಯೋಕೆ ವಿಶೇಷ ಹಾಸ್ಯ ಭರಿತ ಸಂಚಿಕೆಗಳನ್ನ ನೋಡಬಹುದು.

