ಗೃಹಿಣಿಯ ಸಾವಿಗೆ ಕಾರಣರಾದ ಆಕೆಯ ಪತಿ ಮತ್ತು ಅತ್ತೆಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.ಪಿರಿಯಾಪಟ್ಟಣದ ಚಪ್ಪರದಹಳ್ಳಿಯ ಸಿ.ಎನ್.ರೂಪಾ ಅವರ ಸಾವಿಗೆ ಪ್ರಕರಣದಲ್ಲಿ ಕೆ.ಆರ್.ನಗರ ತಾಲೂಕಿನ ಬೆಣಗನಹಳ್ಳಿ ಗ್ರಾಮದ ರಂಗನಾಥ ಮತ್ತು ಅತ್ತೆ ಗೌರಮ್ಮ ಶಿಕ್ಷೆಗೆ ಗುರಿಯಾಗಿದ್ದಾರೆ.
ಇನ್ನಷ್ಟು ಓದಿ

