Dailyhunt
ಗ್ಯಾರಂಟಿಗಳಿAದಾಗಿ ರಾಜ್ಯದ ಜಿಡಿಪಿಯಲ್ಲಿ ಸುಧಾರಣೆ

ಗ್ಯಾರಂಟಿಗಳಿAದಾಗಿ ರಾಜ್ಯದ ಜಿಡಿಪಿಯಲ್ಲಿ ಸುಧಾರಣೆ

ಚಿತ್ರದುರ್ಗ: ವಿಶ್ವ ಮಾನ್ಯತೆ ಪಡೆದಿರುವ ಗ್ಯಾರಂಟಿ ಯೋಜನೆಗಳನ್ನು ದೇಶದ ಹಲವು ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಳವಡಿಸಿ ಕೊಳ್ಳಲು ಮುಂದಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.
ಜಿಪಂದಲ್ಲಿ ಗುರುವಾರ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು,ಗ್ಯಾರಂಟಿಗಳು ಬಡ ಕುಟುಂಬಗಳ ಆರ್ಥಿಕ,ಶೈಕ್ಷಣಿಕ ಸಬಲೀಕರಣಕ್ಕೆ ಶಕ್ತಿ ತುಂಬಿದ್ದು,ಜಿಡಿಪಿ,ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗಿದೆ ಎಂದರು.
ಗ್ಯಾರAಟಿ ಯೋಜನೆಗಳನ್ನು ಟೀಕಿಸುವವರು ಮೊದಲು -Àಲಾನುಭವಿಗಳ ಪಟ್ಟಿ ಪರಿಶೀಲಿಸಬೇಕು. ಅನರ್ಹರ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಿ,ಅರ್ಹ ಬಡವರಿಗೆ ಅವುಗಳನ್ನು ವರ್ಗಾಯಿಸ ಬೇಕು. ಜಿಲ್ಲೆಯಲ್ಲಿ ಅನೇಕ ಶ್ರೀಮಂತರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿ ದ್ದಾರೆಂಬ ದೂರಿದೆ. ಆಹಾರ ಇಲಾಖೆ ಅಽಕಾರಿಗಳು,ನ್ಯಾಯಬೆಲೆ ಅಂಗಡಿ ಮಾಲೀಕರು ಜಂಟಿ ಸಮೀಕ್ಷೆ ನಡೆಸಿ ಅನರ್ಹರ ಬಿಪಿ ಎಲ್ ಕಾರ್ಡ್ಗಳನ್ನು ಎಪಿಎಲ್‌ಗೆ ಬದಲಾಯಿಸಬೇಕೆಂದರು.
ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸಿದ ಅಕ್ಕಿ ಪ್ರಮಾಣ,ಪಾವತಿಸಿದ ನಗದು ಮಾಹಿತಿಯನ್ನು ಆಹಾರ ಇಲಾ ಖÉ ಅಽಕಾರಿ ನೀಡಿದರು. ಜಿಲ್ಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಮಾಹಿತಿ -Àಲಕ ಇರಬೇಕೆಂದು ಶಿವಣ್ಣ ಸೂಚಿಸಿದರು. ಅಕ್ಕಿ ಅಕ್ರಮ ಸಾಗಾಣಿಕೆ,ಮಾರಾಟ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಳ್ಳುವಂತೆ ಸಭೆಯಲ್ಲಿ ಗ್ಯಾರಂಟಿ ಪ್ರಾಽಕಾರದ ಸದಸ್ಯರು ಒತ್ತಾ ಯಿಸಿದರು. ಅಕ್ಕಿ ಅಕ್ರಮ ಸಾಗಾಣಿಕೆ ಕುರಿತಂತೆ ೫ ಎ-ï‌ಐಆರ್ ದಾಖಲಾಗಿವೆ. ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿಗಳ ಪರ ವಾನಗಿ ರದ್ದು ಮಾಡಿರುವುದಾಗಿ ಅಽಕಾರಿ ತಿಳಿಸಿದರು.

ತಾಂತ್ರಿಕ ಕಾರಣಗಳಿಂದ ಹಣ ಪಡೆಯಲಾಗದ ಗÊಹಲಕ್ಷಿ÷್ಮÃ ಯೋಜನೆ -Àಲಾನುಭವಿಗಳನ್ನು ಖುದ್ದು ಸಂಪರ್ಕಿಸಿ ಸಮಸ್ಯೆ ನಿವಾರಿಸು ವಂತೆ ಶಿವಣ್ಣ ತಾಕೀತು ಮಾಡಿದರು. ಗೃಹ ಲಕ್ಷಿ÷್ಮÃಯಡಿ ಫಲಾನುಭವಿಗಳಿಗೆ ಹಣ ಜಮಾ ಆಗಿರುವ ಹಾಗೂ ಇತ ರೆ ವಿವರವನ್ನು ಅಽಕಾರಿ ತಿಳಿಸಿದರು. ಬೆಸ್ಕಾಂನಿAದ ಪ್ರತಿ ತಿಂಗಳು ೩ನೇ ಶನಿವಾರ ನಡೆಸುವ ಗ್ರಾಹಕ ಕುಂದುಕೊರತೆ ಸಭೆಗೆ ಗ್ಯಾರಂಟಿ ಪ್ರಾಽಕಾರದ ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕೆಂದು ಶಿವಣ್ಣ ಸೂಚಿಸಿದರು.
ಹೊಸ ಮನೆ/ಹೊಸ ಮೀಟರ್ ಪಡೆದವರಿಗೆ ೫೦ ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅವಕಾಶವಿದ್ದು, ಈ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು.
ಕಂದಾಯ ಇಲಾಖÉಯಿಂದ ಹಕ್ಕುಪತ್ರ ಪಡೆಯುವ ಪ್ರಕ್ರಿಯೆಯಲ್ಲಿರುವ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕದ ವಿಚಾರದಲ್ಲಿ ಮಾನವೀಯತೆ ಪ್ರದರ್ಶಿಸಬೇಕು.
ಗÊಹ ಜ್ಯೋತಿ ಯೋಜನೆಯಡಿ ಬಡವರಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಬದ್ಧವಿದೆ. ಬಿಲ್‌ ಮೊತ್ತವನ್ನು ಸರ್ಕಾರವೇ ಭರಿ ಸುತ್ತಿದ್ದು,ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಅಽಕಾರಿಗಳನ್ನು ಎಚ್ಚರಿಸಿದ ಶಿವಣ್ಣ,ಶಕ್ತಿ ಯೋಜನೆ ಯೋಜನೆ ಲಾಭ ಕಟ್ಟಕಡೆ ಮಹಿಳೆಗೂ ತಲುಪುವಂತೆ ನೋಡಿಕೊಳ್ಳ ಬೇಕೆಂದರು. ಈ ಯೋಜನೆಯಡಿ ಅಕ್ರಮವಾಗಿ ಟಿಕೆಟ್ ವಿತರಿಸುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಡಿಸಿ ವೆಂಕಟೇಶ್ ತಿಳಿಸಿದರು.

ಯುವನಿಽ ಫಲಾನುವಿಗಳಿಗೆ ಕೌಶಲÁಭಿವÊದ್ಧಿ ತರಬೇತಿ ಹಾಗೂ ಉದ್ಯೋಗಕ್ಕೆ ಆದ್ಯತೆ ಕೊಡ ಬೇಕು,ಐದು ಗ್ಯಾರಂಟಿ ಯೋಜ ನೆಗಳ -Àಲಾನುಭವಿಗಳ ಪ್ರತ್ಯೇಕ ವಿವರಗಳನ್ನು ವಾರ್ಡ್,ಗ್ರಾಮವಾರು ಸಿದ್ಧಪಡಿಸುವಂತೆ ಅಧ್ಯಕ್ಷರು ಅಽಕಾರಿಗಳಿಗೆ ಸೂಚಿ ಸಿದರು.
ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಸದಸ್ಯರಾದ ಆರ್.ಪ್ರಕಾಶ್, ಎಚ್.ಟಿ.ಹನುಮಂತಪ್ಪ, ಅಬ್ದುಲ್ಲಾ ಶಾ ವಲಿ,ಮಹ ಮದ್ ಇಸ್ಮಾಯಿಲ್,ಎಲ್.ಇಂದಿರಾ,ಪಿ.ಆರ್.ಶಿವಕುಮಾರ್, ಟಿ.ಪ್ರಕಾಶ್,ಗದ್ದಿಗೆ ಬಿ ತಿಪ್ಪೇಸ್ವಾಮಿ, ಜಿಪಂ ಸಿಪಿಒ ಗಾಯಿತ್ರಿ ಯೋಜ ನಾ ನಿರ್ದೇಶಕಿ ಜಯಲಕ್ಷಿ÷್ಮÃ ಇತರರು ಇದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani