ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮನ್ಮನೆ ಗ್ರಾಮದ ವೃದ್ಧರೊಬ್ಬರು ಮಂಗನ ಕಾಯಿಲೆ (ಕೆಎಫ್ಡಿ-KFD)ಸೋಂಕಿಗೆ ಬಲಿಯಾಗಿದ್ದಾರೆ.
ಮನ್ಮನೆ ಗ್ರಾಮದ ಮಂಜಪ್ಪ (72) ಮೃತರು. ಏ.1ರಂದು ಮಂಜಪ್ಪ ಅವರಿಗೆ ವಾಂತಿ ಭೇದಿ ಶುರುವಾಗಿದ್ದು, ನಿಲ್ಲದ ಕಾರಣ ಏ.4ರಂದು ಸಾಗರದ ಉಪವಿಭಾಗೀಯ ಆಸ್ಪತ್ರೆ (Sub-divisional Hospital) ಗೆ ದಾಖಲಾಗಿದ್ದರು.
ಮನ್ಮನೆ ಗ್ರಾಮದ ಮಂಜಪ್ಪ (72) ಮೃತರು. ಏ.1ರಂದು ಮಂಜಪ್ಪ ಅವರಿಗೆ ವಾಂತಿ ಭೇದಿ ಶುರುವಾಗಿದ್ದು, ನಿಲ್ಲದ ಕಾರಣ ಏ.4ರಂದು ಸಾಗರದ ಉಪವಿಭಾಗೀಯ ಆಸ್ಪತ್ರೆ (Sub-divisional Hospital) ಗೆ ದಾಖಲಾಗಿದ್ದರು.
ಇನ್ನಷ್ಟು ಓದಿ

